ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!
ನರಕಕ್ಕೆ ಹೋದ್ರೂ,,, ನಾರ್ತ್ ಕೊರಿಯಾ ಬೇಡ..! ಇಲ್ಲಿನ ಕಾನೂನುಗಳು ಎಲ್ಲಿಯೂ ಇಲ್ಲ..!
ನರಕಕ್ಕೆ ಹೋದ್ರೂ,,, ನಾರ್ತ್ ಕೊರಿಯಾ ಬೇಡ..! ಇಲ್ಲಿನ ಕಾನೂನುಗಳು ಎಲ್ಲಿಯೂ ಇಲ್ಲ..!
ವಿಚಿತ್ರ ಕಾನೂನುಗಳು, ವಿಚಾರಗಳು ನಾರ್ತ್ ಕೊರಿಯಾ ಬಿಟ್ರೆ ಬೇರೆಲ್ಲೂ ಇಲ್ಲ..!
ಉತ್ತರ ಕೊರಿಯಾದಯ ಜನರ ಮೇಲೆ ಅನುಕಂಪ ಹುಟ್ಟೋಕೆ ಕಾರಣ ಏನ್ ಗೊತ್ತಾ..!
ಇಂಟರ್ ನೆಟ್ ಇಲ್ಲ, ಸರ್ಕಾರದ ವಿರುದ್ಧ ಧ್ವನಿ ಎತ್ತಂಗಿಲ್ಲ, ‘ಬ್ಲೂ ಬಟ್ಟೆ’ ಹಾಕಿದ್ರೆ ಸಾವೇ ಗತಿ.!
ನಾರ್ತ್ ಕೊರಿಯಾ ಯಾಕೆ ಯಾರಿಗೂ ಇಷ್ಟವಾಗದ ದೇಶ: ಕಾರಣಗಳು..!
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ.. ಭಾರತದಲ್ಲಿ ಎಷ್ಟೋ ವಿಚರಗಳಿಗೆ ನಮಗೆ ಸ್ವಾತಂತ್ರ್ಯವಿದೆ. ಸರ್ಕಾರದ ನಿರ್ಧಾರಗಳನ್ನ ಖಂಡಿಸಿ ವಿರೋಧಿಸುವ ಸ್ವಾತಂತ್ರ್ಯವೂ ನಮಗಿದೆ. ನಮ್ಮ ದೇಶದಲ್ಲಿ ಅನೇಕ ಕಾನೂನುಗಳಿಗೆ. ಅವುಗಳನ್ನೇ ಕೆಲವೊಮ್ಮೆ ಬೈಕೊಂಡು ತಿರುಗಾಡೋರು ಇದ್ದಾರೆ. ಆದ್ರೆ ನೀವು ಒಮ್ಮೆ ವಿಶ್ವದ ಬೇರೆ ಬೇರೆ ದೇಶಗಳ ಕಾನೂನುಗಳ ಬಗ್ಗೆ ತಿಳಿದುಕೊಂಡ್ರೆ ನಿಜಕ್ಕೂ ಭಾರತೀಯರಾಗಿ ಹುಟ್ಟಿರೋದು ಅದೃಷ್ಟ ಅಂದು ಕೊಳ್ತೀರಾ… ಅದ್ರಲ್ಲೂ ನೀವೇನಾದ್ರು ಉತ್ತರ ಕೊರಿಯಾದ ಕಾನೂನುಗಳ ಬಗ್ಗೆ ತಿಳಿದುಕೊಂಡ್ರೆ ನಿಜವಾಗ್ಲೂ ಭಾರತೀಯರಾಗಿರೋದಕ್ಕೆ ಪುಣ್ಯವೆಂಬ ಅನುಭೂತಿ ಪಡೆಯುತ್ತೀರಾ… ಅಲ್ಲದೇ ನಾವು ಉತ್ತರ ಕೊರಿಯಾದಲ್ಲಿ ಜನಿಸಲಿಲ್ಲವಲ್ಲ ಎಂಬ ಖುಷಿಯ ಜೊತೆಗೆ ಅಲ್ಲಿನ ಜನರ ಜೀವನದ ಬಗ್ಗೆ ಮರುಕ ವ್ಯಕ್ತಪಡಿಸೋದು ಗ್ಯಾರಂಟಿ.. continue to read by clicking link
ಗರುಡ ಪುರಾಣದ ಪ್ರಕಾರ ನರಕದಲ್ಲಿ ವಿಧಿಸೋ ಭಯಂಕರ ಶಿಕ್ಷೆಗಳಿವು..!
ಮನುಷ್ಯ ಸತ್ತ ನಂತ್ರ ಪುಣ್ಯಗಳನ್ನು ಮಾಡಿದ್ರೆ ಸ್ವರ್ಗಕ್ಕೆ ಪಾಪಗಳನ್ನು ಮಾಡಿದ್ರೆ ನರಕಕ್ಕೆ ಹೋಗ್ತಾನೆ ಅನ್ನೊದನ್ನ ನಾವು ಕೇಳಿಕೊಂಡೇ ಬರ್ತಿದಿವಿ. ನರಕ ಹೇಗಿರುತ್ತೆ. ಅಲ್ಲಿನ ಶಿಕ್ಷೆಗಳು ಯಾವ ರೀತಿ ಇರುತ್ವೆ..? ಯಾವ ಪಾಪಕ್ಕೆ ಯಾವ ಶಿಕ್ಷೆ ಅನ್ನೋದನ್ನ ಗರುಡ ಪುರಾಣದಲ್ಲಿ ವಿವರಿಸಲಾಗಿದೆ. ಹಾಗಾದ್ರೆ ಗರುಡ ಪುರಾಣದ ಪ್ರಕಾರ ಯಾವ ಪಾಪ ಮಾಡಿದ್ರೆ ಯಾವ ರೀತಿ ಶಿಕ್ಷೆ ಇರುತ್ತೆ ಅನ್ನೋದನ್ನ ತಿಳಿಯೋಣ.. ಗರುಡ ಪುರಾಣದ ಪ್ರಕಾರ ಪಾಪಿಗಳ ಆತ್ಮ ನರಕಕ್ಕೆ ಬಂದ ಕೂಡಲೇ ಅದಕ್ಕೆ ಒಂದು ದೇಹವನ್ನ ಕೊಡ್ತಾರಂತೆ. ಆ ಶರೀರ ಸುಡುತ್ತೆ, ಶರೀರ ಅನುಭವಿಸುವ ನೋವು ಆತ್ಮಕ್ಕೆ ಗೊತ್ತಾಗುತ್ತೆ. ಆದ್ರೂ ಆ ಶರೀರ ಭಸ್ಮವಾಗದು, ಅದಕ್ಕೆ ಸಾವೂ ಇರಲ್ಲ. ಕುರಿಯನ್ನ ಬಲಿ ಕೊಡುವ ಮುನ್ನ ಅಲಂಕರಿಸಿದಂತೆ ಯಮಭಟರು ಚೆಂದವಾದ ಶರೀರವನ್ನ ಆತ್ಮಕ್ಕೆ ನೀಡ್ತಾರೆ. ಇದಾದ ಬಳಿಕ ಅಸಲಿ ಕಥೆ ಶುರುವಾಗುತ್ತೆ. ಗರುಡ ಪುರಾಣದ ಪ್ರಕಾರ ನರಕದಲ್ಲಿ 28 ಸೆಕ್ಷನ್ ಅಂದ್ರೆ ಶಿಕ್ಷೆಗಳಿವೆ. ಅವುಗಳ ಅನುಸಾರವಾಗಿ ಪಾಪಿಗಳಿಗೆ ಶಿಕ್ಷೆ ನೀಡಲಾಗುತ್ತೆ. continue to read by clicking link
ರೈತ ಪ್ರತಿಭಟನೆ ಎಂಬ ಬಡಬಾಗ್ನಿಯನ್ನು ಆರಿಸಲು ಪ್ರಭುತ್ವದಿಂದ ಸಾಲು ಸಾಲು ಜಲಫಿರಂಗಿಗಳು ವಿಫಲ
“ಭಾಗ್ಯವಿಧಾತರು ಹೇಳೋದೆಲ್ಲಾ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ; ಬುದ್ದಿ ಕಲಿಯದ ಭಕ್ತಮಹಾಜನ – ಬಿದ್ದರೂ ಮೀಸೆ ಮಣ್ಣಾಗದ ಆಳರಸರ ಹುಂಬತನ”
ಸರ್ವೋಚ್ಛ ನ್ಯಾಯಾಲಯಕ್ಕೆ ದೆಹಲಿಯ ರೈತ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಬಿಜೆಪಿ ಸಿಂಪಥೈಸರ್ ಗಳಿಂದ ಒಂದಷ್ಟು ಅರ್ಜಿಗಳು ಸಲ್ಲಿಕೆಯಾಗಿದ್ದವು.
ದೆಹಲಿ ಗಡಿ ಪ್ರದೇಶದ ರಸ್ತೆಗಳಲ್ಲಿ ಹರಿಯಾಣದ ಸಿಂಗು ಬಾರ್ಡರ್ ನಲ್ಲಿ ಕಿಲೋಮೀಟರ್ ಉದ್ದಕ್ಕೆ ರೈತರು ಬೀಡುಬಿಟ್ಟಿರುವ ಕಾರಣದಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಸಾವಿರಾರು ರೈತರು ನೆರೆದಿರುವುದರಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಕೂಡಲೇ ರೈತರನ್ನು ಪ್ರತಿಭಟನಾ ಸ್ಥಳದಿಂದ ದೂರಕಳಿಸಬೇಕು ಎಂದು ಅರ್ಜಿಯಲ್ಲಿ ಅರುಹಲಾಯಿತು. ಕಳೆದ ಕೆಲವು ದಿನಗಳ ಹಿಂದೆ ಬಿಹಾರದ ಚುನಾವಣೆಯಾದಾಗ ಲಕ್ಷಾಂತರ ಜನ ರ್ಯಾಲಿಯ ನೆಪದಲ್ಲಿ ರಸ್ತೆಗಿಳಿದಿದ್ದರಲ್ಲ ಆಗೆಲ್ಲಿ ಹೋಗಿತ್ತು ಈ ಜನಪರ ಸಮಾಜಪರ ಪರಪರ ಶರಂಪರ ಕೋವಿಡ್ ಕಾಳಜಿ? continue to read by clicking link
ಪೂರ್ಣ ಸುದ್ದಿಗಳಿಗಾಗಿ ಲಿಂಕ್ ಗಳನ್ನ ಕ್ಲಿಕ್ ಮಾಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








