ADVERTISEMENT
Monday, November 10, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಬೆಚ್ಚಿ ಬೀಳಿಸಲು ಬರಲಿದ್ದಾರೆ ನಟಿ ತಮನ್ನಾ

ಅರಣ್ಮನೈ 4 ಚಿತ್ರದ ಟ್ರೈಲರ್ ಬಿಡುಗಡೆ

Author2 by Author2
March 30, 2024
in Cinema, ಮನರಂಜನೆ
Share on FacebookShare on TwitterShare on WhatsappShare on Telegram

ಹಾಟ್ ಬ್ಯೂಟಿ ತಮನ್ನಾ ಭಾಟಿಯಾ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲು ಆಗಮಿಸುತ್ತಿದ್ದಾರೆ.

‘ಅರಣ್ಮನೈ 4’ ಚಿತ್ರದ ಮೂಲಕ ಭಯಾನಕವಾಗಿ ಹಾಟ್ ಬ್ಯೂಟಿ ಎಂಟ್ರಿ ಕೊಡುತ್ತಿದ್ದಾರೆ. ಚಿತ್ರದ ಟ್ರೈಲರ್ ಈಗಷ್ಟೇ ಬಿಡುಗಡೆಯಾಗಿದ್ದು, ಮಿಲ್ಕಿ ಬ್ಯೂಟಿಯ ಎಂಟ್ರಿ ಕಂಡು ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ.

Related posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

November 8, 2025
ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

November 7, 2025

ತಮನ್ನಾ ಸದಾ ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಈಗ ದೆವ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಮೂಲಕ ನೋಡಗರನ್ನು ಬೆಚ್ಚಿ ಬೀಳಿಸಿದ್ದಾರೆ.
‘ಅರಣ್ಮನೈ 4’ ಸೀಕ್ವೆಲ್ ಸಿನಿಮಾದಲ್ಲಿ ತಮನ್ನಾರ ಕೊಲೆಯಾಗಿರುತ್ತದೆ. ಅವಳ ಸಾವು ಸಹಜ ಅಲ್ಲ ಎಂದು ನಟ, ಡೈರೆಕ್ಟರ್ ಸುಂದರ್ ಸಿ. ಹೇಳುವುದನ್ನು ಟ್ರೈಲರ್‌ನಲ್ಲಿ ನೋಡಬಹುದು. ತಂಗಿಯ ಸಾವಿಗೆ ಅಸಲಿ ಕಾರಣವೇನು ಎಂದು ಹುಡುಕುವ ಲಾಯರ್ ಪಾತ್ರದಲ್ಲಿ ಸುಂದರ್ ಸಿ. ನಟಿಸಿದ್ದಾರೆ. ಸಿನಿಮಾ ಕಥೆ ಮತ್ತು ನಿರ್ದೇಶನ ಕೂಡ ಸುಂದರ್ ಸಿ. ಅವರೇ ಮಾಡಿದ್ದಾರೆ.

ಚಿತ್ರದಲ್ಲಿ ನಟಿ ರಾಶಿ ಖನ್ನಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಯೋಗಿ ಬಾಬು, ಕನ್ನಡದ ನಟ ಗರುಡ ರಾಮ್ ಕೂಡ ನಟಿಸಿದ್ದಾರೆ. ಖುಷ್ಬೂ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಏ. 11ಕ್ಕೆ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Tags: Actress Tamannaah is coming to surprise
ShareTweetSendShare
Join us on:

Related Posts

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

ಪ್ಯಾನ್ ಇಂಡಿಯಾಗೆ ಸವಾಲೆಸೆದ ‘ಯಜಮಾನ’: 25 ವರ್ಷಗಳ ನಂತರವೂ ನಿಲ್ಲದ ವಿಷ್ಣು ದರ್ಬಾರ್!

by Shwetha
November 8, 2025
0

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ, ಕೌಟುಂಬಿಕ ಮೌಲ್ಯಗಳ ಪ್ರತೀಕವಾಗಿದ್ದ 'ಯಜಮಾನ' ಚಿತ್ರದ ಸಂಭ್ರಮ ಮತ್ತೆ ಮರುಕಳಿಸಿದೆ. ಕರ್ನಾಟಕ ರತ್ನ, ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿನಯದಲ್ಲಿ...

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

ಬಾರದ ಲೋಕಕ್ಕೆ ಪಯಣಿಸಿದ ‘ಕೆಜಿಎಫ್’ ಚಾಚಾ:ಬದುಕಿನ ಹೋರಾಟಕ್ಕೆ ವಿದಾಯ ಹೇಳಿದ ಖಡಕ್ ವಿಲನ್

by Shwetha
November 7, 2025
0

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, 'ಕೆಜಿಎಫ್' ಚಾಚಾ ಎಂದೇ ಜನಪ್ರಿಯರಾಗಿದ್ದ ಹರೀಶ್ ರಾಯ್, ಕ್ಯಾನ್ಸರ್ ವಿರುದ್ಧ ನಡೆಸುತ್ತಿದ್ದ ಸುದೀರ್ಘ ಹೋರಾಟದಲ್ಲಿ ಸೋತು, ಇಹಲೋಕ ತ್ಯಜಿಸಿದ್ದಾರೆ. 'ಓಂ', 'ನಲ್ಲ',...

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

ಸಿನಿಮಾ ಟಿಕೆಟ್ ದರದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ: 700 ರೂ ಟಿಕೆಟ್, 100 ರೂ ನೀರಿಗೆ — ಪ್ರೇಕ್ಷಕರು ಥಿಯೇಟರ್ ಬಿಡ್ತಾರೆ!

by Shwetha
November 4, 2025
0

ದೇಶದ ಅಗ್ರ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಸಿನಿಮಾ ಟಿಕೆಟ್ ದರಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠವು...

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

ಗಿಲ್ಲಿ ಆಚೆ ಬರಲಿ ನನ್ನ ಯೋಗ್ಯತೆ ಏನು ಅಂತ ತೋರಿಸ್ತೀನಿ; ನೇರ ಸವಾಲೆಸೆದ ಡಾಗ್ ಸತೀಶ್

by Shwetha
November 1, 2025
0

ಬಿಗ್ ಬಾಸ್ ಕನ್ನಡ ಸೀಸನ್ 12ರ ಆರಂಭದಲ್ಲಿ ತಮ್ಮ ಆತ್ಮವಿಶ್ವಾಸದ ಮಾತುಗಳಿಂದಲೇ ಸದ್ದು ಮಾಡಿದ್ದ ಡಾಗ್ ಸತೀಶ್, ಮನೆಯಿಂದ ಹೊರಬಂದರೂ ತಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ‘ನಾನು ವರ್ಲ್ಡ್...

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

“ಕಿರಿಕ್ ಪಾರ್ಟಿ ಮೊದಲ ಚಿತ್ರವಲ್ಲ” ಎಂದ ರಶ್ಮಿಕಾ: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ನ್ಯಾಷನಲ್ ಕ್ರಶ್!

by Shwetha
November 1, 2025
0

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕನ್ನಡದ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಾಡಿನ ಮನೆಮಾತಾಗಿ, ನಂತರ ತೆಲುಗು, ತಮಿಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram