ಲಾಕ್ ಡೌನ್ ಹಿನ್ನೆಲೆ, ಬೇಕಾ ಬಿಟ್ಟಿಯಾಗಿ ತಿರುಗಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿದ್ದ ಪೊಲೀಸರು ಸೀಜ್ ಮಾಡಿದ ವಾಹನಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಸರ್ಕಾರದಿಂದ ಸೂಚನೆ ಹಿನ್ನೆಲೆ. ಸೂಚನೆಯಿಂದ ಕಂಗಲಾದ ಪೊಲೀಸರು. ಲಾಕ್ ಡೌನ್ ಸಮಯದಲ್ಲಿ ಓಡಾಡುವ ವಾಹನಗಳಿಗೆ ಬ್ರೇಕ್ ಹಾಕಿ ಎಂದ ಸರ್ಕಾರ. ಸರ್ಕಾರದ ಆದೇಶ ಒತ್ತಡದಿಂದ ಮಣಿದು ಸಿಕ್ಕಾಪಟ್ಟಿ ವಾಹನಗಳನ್ನು ಸೀಜ್ ಮಾಡಿದ್ದ ಪೊಲೀಸರು. ಸಧ್ಯ ಈಗ ಕೂಡಲೇ ಬಾಂಡ್ ಮೇಲೆ ಬಿಡುಗಡೆಗೆ ಮಾಡುವಂತೆ ಸೂಚನೆ. ದೊಡ್ಡ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು, ಹುಬ್ಬಳ್ಳಿಯ ಪೊಲೀಸರಿಗೂ ತಪ್ಪಿಲ್ಲ ಇಕ್ಕಟ್ಟಿನ ಪರಿಸ್ಥಿತಿ. ಈ ಹಿಂದೆ ವಾಹನಗಳನ್ನು ಸರಿಯಾಗಿ ಸೀಜ್ ಮಾಡದಿದ್ದರೂ ಅಧಿಕಾರಿಗಳಿಗೆ ಮೇಲಾಧಿಕಾರಿಗಳಿಂದ ನೋಟೀಸ್ ಭಯ. ಈಗ ಇಂದು ಸಂಜೆಯೊಳಗೆ ವಾಹನಗಳನ್ನು ಬಿಡದಿದ್ದರೂ ಮತ್ತೆ ನೋಟೀಸ್ ನ ಭಯ, ಬಾಂಡ್ ಮೇಲೆ ಬಿಡುಗಡೆಗೆ ಸೂಚನೆ. ಬೈಕ್ ಗಳನ್ನು ತೆಗೆದುಕೊಂಡು ಹೋಗಲು ಮಾಲೀಕರಿಗೆ ಸಂಪರ್ಕ ಮಾಡುತ್ತಿರುವ ಪೊಲೀಸರು. ಪೊಲೀಸರ ಸಂಪರ್ಕಕ್ಕೆ ಸಿಗದ ವಾಹನಗಳ ಮಾಲೀಕರು. ದೊಡ್ಡ ತಲೆನೋವಿನಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸರು, ಬಾಂಡ್ ಗಳನ್ನು ಪೊಲೀಸರೇ ಖರೀದಿಸಿ ವಾಹನಗಳನ್ನು ಬಿಡುಗಡೆಗೆ ಮುಂದಾದ ಪೊಲೀಸರು. ಈ ಹಿಂದೆ ವಾಹನಗಳನ್ನು ಹಿಡಿಯಲು ಹರಸಾಹಸ ಈಗ ಹಿಡಿದ ವಾಹನಗಳನ್ನು ಬಿಡಲು ಹರಸಾಹಸ.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ.
ಈ ರೀತಿ ಗಣಪತಿಯನ್ನು ಪೂಜಿಸಿ ಸಾಕು,ಜೀವನದಲ್ಲಿ ಎಲ್ಲಾ ಸಂಪತ್ತು ಆಸಕ್ತಿಗಳು ನಿಮ್ಮ ಬಳಿಗೆ ಬರುತ್ತವೆ. ಗಣೇಶ ಚತುರ್ಥಿಯಂದು ಗಣೇಶನ ಪೂಜೆಯ ಸಮಯಗಳ ವಿವರಣೆ. ಗಣೇಶ ಚತುರ್ಥಿಯನ್ನು ಎಲ್ಲಾ ದೇವರುಗಳ...