Astrology : Mithun Rashi : Gemini
ಮಿಥುನ ರಾಶಿಯವರ ಆಷಾಢ ಮಾಸದ ರಾಶಿಭವಿಷ್ಯ
ಪ್ರಸಕ್ತ ವರ್ಷದ ಜುಲೈ ತಿಂಗಳು ಶನಿ ಮಹಾತ್ಮನ ಕೃಪೆಯಿಂದ ಈ ಮಿಥುನ ರಾಶಿಯ ಜನರಿಗೆ ಅದೃಷ್ಟದ ಬಾಗಿಲು ತೆರಯಲಿದೆ. ಶನಿ ಮಹಾತ್ಮ ಈ ವರ್ಷ ಜುಲೈ ತಿಂಗಳಿನಲ್ಲಿ ತನ್ನದೇ ರಾಶಿಯಲ್ಲಿ ಸಂಚರಿಸುತ್ತಾನೆ. ಹಾಗಾಗಿ ಶನಿ ಮಹಾತ್ಮನಿಂದ ಕಷ್ಟಕಾರ್ಪಣ್ಯ ಅನುಭವಿಸುತ್ತಿದ್ದ ಮಂದಿಗೆ ಆಷಾಢ ಮಾಸದ ತಿಂಗಳು ಶುಭಪ್ರದವಾಗಲಿದೆ.
ಶುಕ್ರವಾರದಿಂದ ಜುಲೈ ತಿಂಗಳು ಪ್ರಾರಂಭವಾಗಿದೆ. ಈ ಆಷಾಢ ಮಾಸದ ತಿಂಗಳು ಅನೇಕ ರಾಶಿಯವರಿಗೆ ಖುಷಿ ತರಲಿದೆ. ಅದರಲ್ಲೂ ಜುಲೈ 15 ರಂದು ಶನಿದೇವರು ತಮ್ಮದೇ ಗ್ರಹ ಪಥದಲ್ಲಿ ಸಂಚರಿಸಲಿದ್ದು ಇದು ಬಹುತೇಕ ಎಲ್ಲರಿಗೂ ಮಂಗಳಕರವಾಗಲಿದೆ.
ಶನಿ ತನ್ನರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸಲು ತೆಗೆದುಕೊಳ್ಳುವ ಕಾಲ ಎರಡೂವರೆ ವರ್ಷ. ಏಕೆಂದರೆ ಶನಿ ಗ್ರಹ ಅತ್ಯಂತ ನಿಧಾನವಾಗಿ ಸಂಚರಿಸುತ್ತದೆ. ಜ್ಯೋತಿಷಿಗಳ ಪ್ರಕಾರ ಶನಿ ತನ್ನದೇ ರಾಶಿಯಲ್ಲಿ ಸಂಚರಿಸುವುದರ ಅರ್ಥ ಏನೆಂದರೆ ಅದುವರೆಗೂ ಯಾವೆಲ್ಲ ರಾಶಿಯವರು ಶನಿಯಿಂದ ಬಾಧೆಗೊಳಗಾಗಿರುತ್ತಾರೋ ಅವರ ಜೀವನಗಳಲ್ಲಿ ಅನುಕೂಲಕರ ವಾತಾವರಣ ಸೃಷ್ಟಿಯಾಗಲಿದೆ. ಇದರಿಂದ ಅವರ ಜೀವನದಲ್ಲಿ ಧನಾತ್ಮಕತೆ ಕಾಣಿಸಿಕೊಳ್ಳಲಿದೆ. ಹಾಗಾದರೆ ಮಿಎ ರಾಶಿಯವರಿಗೆ ಶನಿ ಕೃಪೆಯಿಂದ ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಸಿಗಲಿದೆ ನೋಡೋಣ
ಬಂಧುಗಳೇ ಪ್ರತಿಯೊಬ್ಬರಿಗೂ ಸಹ ರಾಶಿಭವಿಷ್ಯ ಬಹಳ ಮುಖ್ಯ ನಮ್ಮ ಜೀವನದಲ್ಲಿ ಯಾವ ರೀತಿಯ ಘಟನೆಗಳು ನಡೆಯುತ್ತವೆ ಎಂದು ತಿಳಿಯಬೇಕಾದರೆ ನೀವು ರಾಶಿ ಭವಿಷ್ಯದ ಬಗ್ಗೆ ತಿಳಿದು ಕೊಳ್ಳಬೇಕು ಹಾಗಾದರೆ ಬನ್ನಿ ನಾವು ಈ ಲೇಖನದಲ್ಲಿ ಮಿಥುನ ರಾಶಿಯವರ ಜುಲೈ ತಿಂಗಳ ರಾಶಿಭವಿಷ್ಯ ಹೇಗೆ ಇರುತ್ತದೆ ಅಂತ ತಿಳಿಯೋಣ ಅದಕ್ಕೂ ಮೊದಲು ನಮ್ಮ ಈ ಪೇಜನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಸ್ನೇಹಿತರೆ ಮಿಥುನ ರಾಶಿಯವರಿಗೆ ಜುಲೈ ತಿಂಗಳು ಬಹಳ ಒಳ್ಳೆಯದೇ ಆಗುತ್ತದೆ ಮುಖ್ಯವಾಗಿ ಅವರ ವ್ಯಾಪಾರ-ವ್ಯವಹಾರದಲ್ಲಿ ಅತಿ ಉತ್ತಮವಾದ ಬದಲಾವಣೆಯನ್ನು ನೀವು ಕಾಣಬಹುದು ಹಾಗೆ ವ್ಯಾಪಾರದ ವಿಚಾರದಲ್ಲಿ ನೀವು ಪ್ರವಾಸ ಹೋಗುವ ಚಾನ್ಸಸ್ ಅತಿ ಹೆಚ್ಚಾಗಿದೆ ನೀವು ಈ ರೀತಿ ಪ್ರವಾಸ ಹೋಗಬೇಕಾದರೆ
ಇನ್ನೂ ಹೆಚ್ಚಿನ ಲಾಭವನ್ನು ನೀವು ಮಾಡಿಕೊಳ್ಳುತ್ತೀರಾ ಇದರಿಂದ ನಿಮ್ಮ ವ್ಯಾಪಾರ ಮತ್ತು ವ್ಯವಹಾರ ಇನ್ನು ಹೆಚ್ಚು ವೃದ್ಧಿಗೊಳ್ಳುತ್ತದೆ ಹಾಗೆ ಶಿಕ್ಷಣ ಕ್ಷೇತ್ರದಲ್ಲಿ ಇರುವಂತಹ ವ್ಯಕ್ತಿಗಳಿಗೆ ಈ ತಿಂಗಳು ಬಹಳಷ್ಟು ಉತ್ತಮವಾಗಿದೆ ಈ ತಿಂಗಳು ಬಹಳಷ್ಟು ಅನುಕೂಲವನ್ನು ಸಹ ಮಾಡಿಕೊಡುತ್ತದೆ ಹಲವಾರು ರೀತಿಯ ಅನುಕೂಲಕರ ವಿಚಾರಗಳು ನಿಮ್ಮ ಬಳಿಗೆ ಬರಲಿದ್ದಾವೆ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ತೊಡಗಿದ್ದಾರೆ ನಿಮಗೆ ಯಶಸ್ಸು ಖಂಡಿತವಾಗಿ ಸಿಗುತ್ತದೆ ಈ ತಿಂಗಳು ಮಿಥುನ ರಾಶಿಚಕ್ರದವರಿಗೆ ಬಹಳ ಒಳ್ಳೆಯದಾಗಿರುತ್ತದೆ
ಹಾಗೆ ಕುಟುಂಬದ ವಿಚಾರಕ್ಕೆ ಬಂದರೆ ಸ್ವಲ್ಪ ಏರಿಳಿತವನ್ನು ನೀವು ಕಾಣಬಹುದು ಮನೆಯಲ್ಲಿ ಅಥವಾ ಕುಟುಂಬದಲ್ಲಿ ಯಾವುದೇ ರೀತಿಯ ಧಾರ್ಮಿಕ ಕಾರ್ಯವನ್ನು ಕಾಣಬಹುದು ಜೊತೆಗೆ ಇದರಲ್ಲಿ ಮನೆಯಲ್ಲಿ ಸ್ವಲ್ಪ ವೈಮನಸ್ಸನ್ನು ಹುಟ್ಟುಹಾಕುತ್ತದೆ ಜೊತೆಗೆ ಮನೆಯಲ್ಲಿ ಹಲವಾರು ವಾದ-ವಿವಾದಗಳು ಸದಸ್ಯರ ನಡುವೆ ನಡೆಯುತ್ತದೆ ಮನೆಯ ವಾತಾವರಣ ಸ್ವಲ್ಪ ಒತ್ತಡಕ್ಕೆ ಒಳಗಾಗಬಹುದು ಆದರೆ ಸಂಬಂಧಕ್ಕೆ ಯಾವುದೇ ರೀತಿಯ ತೊಡಕುಗಳು ಉಂಟಾಗುವುದಿಲ್ಲ ವೈಮನಸ್ಸು ಆದಷ್ಟು ಬೇಗ ಕಡಿಮೆಯಾಗುತ್ತದೆ ಯಾವುದೇ ಒಂದು ಶುಭ ಸಮಾರಂಭ ಆದನಂತರ ಮನಸ್ಸಿಗೆ ಸ್ವಲ್ಪ ಸಮಾಧಾನ ಸಿಗುತ್ತದೆ ಅದರಿಂದ ಎಲ್ಲರೂ ಸಹ ಪರಸ್ಪರ ಹೊಂದಾಣಿಕೆಯನ್ನು ಮಾಡಿಕೊಂಡು ಬಹಳ ಚೆನ್ನಾಗಿ ಇರುತ್ತೀರ ಹಾಗೆ ಪ್ರೀತಿಯಲ್ಲಿ ಪರಸ್ಪರ ಜೊತೆಯಲ್ಲಿ ಸಿಹಿ ಸಮಯವನ್ನು ಕಳೆಯುವುದಕ್ಕೆ ಸಂಪೂರ್ಣ ಅವಕಾಶ ನಿಮಗೆ ಸಿಗುತ್ತದೆ ಪರಸ್ಪರ ನಂಬಿಕೆ ಹೆಚ್ಚಾಗುತ್ತದೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಹಾಗೆ ಪ್ರೀತಿ ಇನ್ನಷ್ಟು ಆಳವಾಗುತ್ತದೆ ಇದೇ ಸಮಯದಲ್ಲಿ ವಿವಾಹಿತ ಜನರಿಗೆ ಇದು ಬಹಳ ಕೆಟ್ಟ ಸಮಯ ಆಗಿರುತ್ತದೆ ಚಿಕ್ಕ ಪುಟ್ಟ ವಿಚಾರಗಳಿಗೆ ಗಂಡ-ಹೆಂಡತಿಯ ನಡುವೆ ಜಗಳಗಳು ನಡೆಯುತ್ತಿರುತ್ತವೆ ವೈವಾಹಿಕ ಜೀವನದಲ್ಲಿ ಬಹಳಷ್ಟು ತೊಂದರೆಗಳು ನಿಮಗೆ ಕಾಣುತ್ತದೆ ಬಾಳಷ್ಟು ಸಂಘರ್ಷವನ್ನು ನೀವು ಕಾಣಬಹುದು ಆದರೆ ಇದು ಯಾವುದು ಸಹ ಪರ್ಮೆಂಟ್ ಆಗಿರುವುದಿಲ್ಲ ಸ್ವಲ್ಪ ಸಮಯದಲ್ಲಿ ಎಲ್ಲಾ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯುತ್ತೀರಾ ಈ ತಿಂಗಳಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಸ್ವಲ್ಪ ಏರಿಳಿತ ಕಂಡು ಬರುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಹೂಡಿಕೆಗೆ ನಿಮ್ಮ ಹಣವನ್ನು ಹಾಕಬೇಡಿ ಇದರಿಂದ ನಿಮಗೆ ಲಾಸ್ ಚಾನ್ಸೆಸ್ ಜಾಸ್ತಿ ಇರುವುದರಿಂದ ಆದಷ್ಟು ಹೂಡಿಕೆಯಲ್ಲಿ ಹಣ ಹಾಕುವುದನ್ನು ತಡೆಯಿರಿ ಸ್ನೇಹಿತರೆ ಮಾಹಿತಿ ಇಷ್ಟಾದರೆ ಲೈಕ್ ಮಾಡಿ ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ ಧನ್ಯವಾದಗಳು