” ಶಮೀ ಶಮಯತೇ ಪಾಪಂ, ಶಮೀ ಶತ್ರು ವಿನಾಶನಮ್ |
ತ್ರೇತಾಯುಗದಲ್ಲಿ ಶ್ರೀ ರಾಮನು ರಾವಣ ಸಂಹಾರದ ನಂತರ ಅಯೋಧ್ಯಾ ನಗರಕ್ಕೆ ಕಾಲಿಟ್ಟ ದಶಮೀ ಶುಭದಿನವನ್ನು ಪುರಸ್ಕರಿಸಿಕೊಂಡು ಪ್ರಥಮ ಬಾರಿಗೆ ವಿಜಯೋತ್ಸವವನ್ನು ಆಚರಿಸಲಾಗಿತ್ತು. ಆ ದಶಮೀ ವಿಜಯೋತ್ಸವವೇ ವಿಜಯದಶಮಿಯಾಗಿ ಪರಿವರ್ತನೆಗೊಂಡಿತು ಎಂದು ಹೇಳುತ್ತಾರೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಕುರುಕ್ಷೇತ್ರ ಮಹಾಯುದ್ಧದಲ್ಲಿ ವಿಜಯ ಸಾಧಿಸಿದ ನಂತರ ಪಾಂಡವರು ಹಸ್ತಿನಾವತಿಯ ರಾಜ್ಯ ಸಿಂಹಾಸನಕ್ಕೆ ಅಭಿಷಿಕ್ತರಾಗಿದ್ದು ಈ ವಿಜಯದಶಮಿಯಲ್ಲಿಯೇ! ಪಾಂಡವರ ಅಜ್ಞಾತ ಅರಣ್ಯವಾಸಗಳು ಪರಿಸಮಾಪ್ತಿ ಆಗಿದ್ದು ಸಹ ವಿಜಯದಶಮಿಯಂದೇ ! ಈ ವಿಜಯದಶಮಿ ಶಕ್ತಿಸ್ವರೂಪಿಣಿಯಾದ ಪರಮೇಶ್ವರಿಯ ಇಷ್ಟವಾದ ದಿನ ಎಂದು ಶಾಸ್ತ್ರ ಪುರಾಣ
ಹೇಳುತ್ತವೆ.
ಈ ವಿಜಯದಶಮಿ ದಿನದಲ್ಲಿ ಯಾವ ಕೆಲಸವನ್ನು ಪ್ರಾರಂಭಿಸಿದರೂ ನಿರ್ವಿಘ್ನವಾಗಿ ನೆರವೇರುವುದು ಎಂದು ಪ್ರಾಚೀನ ನಂಬಿಕೆ.
ಈಗ ವಿಜಯದಶಮಿ ಮತ್ತು ಶಮೀ ವೃಕ್ಷಗಳ ಸಂಬಂಧ ನೋಡೋಣ.
ಕೃತಯುಗದಲ್ಲಿ ದೇವದಾನವರು ಕ್ಷೀರಸಾಗರ ಮಥನ ಮಾಡಿದಾಗ ಏನೇನೋ ಹುಟ್ಟಿದವು. ಶ್ರೀ ಮಹಾಲಕ್ಷ್ಮಿ, ಚಂದ್ರ, ಕೌಸ್ತುಭಮಣಿ, ಆಯುರ್ವೇದ, ಐರಾವತ, ಹಾಲಾಹಲ ಮುಂತಾದವುಗಳಲ್ಲದೇ ಪಾರಿಜಾತ, ತುಳಸಿ, ಬೋಧಿ, ಶಮೀ ಮುಂತಾದ ದಿವ್ಯ ಔಷಧಿ ವೃಕ್ಷಗಳು ಹುಟ್ಟಿ ಬಂದವು. ಶಮೀವೃಕ್ಷ (ಬನ್ನಿ ಮರ) ದೃಢವಾದ ಮರ. ಈ ಮರವನ್ನು ನಾವಾಗಿ ಬಿತ್ತಿದರೆ ಬೆಳೆಯುವುದಿಲ್ಲವಂತೆ. ಶಮೀವೃಕ್ಷದ ಬೆಳೆದ ಸ್ಥಳದಲ್ಲಿ ಬಾವಿ ತೋಡಿದರೆ ಖಂಡಿತ ಸಿಹಿನೀರು ಸಿಗುತ್ತವೆಂದು ಪ್ರಾಚೀನ ನಂಬಿಕೆ. ಶಮೀವೃಕ್ಷವು ಪರಾದೇವತೆಯ ಪ್ರತಿರೂಪವೆಂದು ಆರಾಧಿಸುತ್ತಾರೆ. ಶಮೀ ವೃಕ್ಷದ ಎಲೆಗಳು ವಿಷಕ್ಕೆ ಔಷಧಿಯಾಗಿ ಕೆಲಸ ಮಾಡುತ್ತವೆಯಂತೆ.
ಪ್ರತಿ ದಿನವೂ ಕೆಲವು ನಿಮಿಷಗಳಾದರೂ ಶಮೀವೃಕ್ಷದ ನೆರಳಿನಲ್ಲಿ ಕುಳಿತರೆ ಕೆಲವು ದೀರ್ಘ ರೋಗಗಳು ನಿವಾರಣೆಯಾಗುತ್ತವೆ. ಮಾನಸಿಕ ಸಮಸ್ಯೆಗಳು ಪರಿಹಾರವಾಗುತ್ತದೆ. ದಾರಿದ್ರ್ಯ ದೂರವಾಗುತ್ತದೆ. ಹೃದಯ ರೋಗಿಗಳು ಗುಣಮುಖರಾಗುತ್ತಾರೆ. ಪಾರ್ವತಿ ಮಾತೆಯ ಸಂಕೇತವಾಗಿರುವ ಶಮೀ ವೃಕ್ಷವನ್ನು ನಿತ್ಯಪೂಜೆ ಮಾಡುತ್ತಿದ್ದರೆ ಪ್ರತಿಯೊಂದು ಕೆಲಸವೂ ನಿರಾತಂಕವಾಗಿ ನಡೆಯುತ್ತದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ವಿಜಯದ ಪ್ರತೀಕವಾದ ಮರವಾಗಿದ್ದರಿಂದಲೂ ಪರಾದೇವತೆಯ ಪ್ರತಿರೂಪವಾಗಿರುವುದರಿಂದಲೂ ವಿಜಯದಶಮಿಯಲ್ಲಿ ಶಮೀ ಪೂಜೆ ಮಾಡುವ ಪದ್ಧತಿ ರೂಢಿಯಾಗಿ ಬಂದಿದೆ.
Astrology-Relationship of Vijayadashami and Shami trees, importance of worship