ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ಮಹಿಳೆ
ಡ್ಯಾಂ ಹಿನ್ನೀರಿಗೆ ಬಿದ್ದ ಆತ್ಮಹತ್ಯೆ
ವಟ್ನಾಳ ಗ್ರಾಮದ ಬಳಿ ನವಿಲುತೀರ್ಥ ಡ್ಯಾಂ
ಬೆಳಗಾವಿ ಸವದತ್ತಿಯಲ್ಲಿ ಘಟನೆ
ತನುಜಾ ಗೋಡಿ ( 33 ) , ಸುದೀಪ್ ( 4) , ರಾಧಿಕಾ (3) ಸಾವು
ಇಬ್ಬರು ಮಕ್ಕಳನ್ನ ಕೊಂದು ತಾಯಿಯೂ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ..
ವಟ್ನಾಳ ಗ್ರಾಮದ ಬಳಿಯ ನವಿಲುತೀರ್ಥ ಡ್ಯಾಂ ಹಿನ್ನೀರಿಗೆ ಇಬ್ಬರು ಮಕ್ಕಳನ್ನು ಎಸೆದು ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಲಾಶಯ ಹಿನ್ನೀರಿನಲ್ಲಿ ಮೂವರ ಶವಗಳು ಪತ್ತೆಯಾಗಿವೆ. ತನುಜಾ ಗೋಡಿ ( 33 ) , ಸುದೀಪ್ ( 4) , ರಾಧಿಕಾ (3) ಮೃತ ದುರ್ದೈವಿಗಳಾಗಿದ್ದಾರೆ..
ಸದ್ಯ ತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ರೂ , ಕೌಟುಂಬಿಕ ಕಲಹದ ಅನುಮಾನವಿದೆ.. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತಗೆದಿದ್ದಾರೆ. ಈ ಬಗ್ಗೆ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
belagavi , women commited suicide ,after killing her childrens, saakshatv