Big boss-ಬಿಗ್ ಬಾಸ್’ ಸಿಸನ್ 9 ರ ಮೂರನೆ ಪಂಚಾಯತಿಯಲ್ಲಿ ಮೊದಲ ಬಾರಿಗೆ ರೋಚ್ಚಿಗೆದ ಕಿಚ್ಚ ,ಮನೆಯ ವಾತಾವರಣ ಕಾದ ಕೆಂಡದಂತಾಗಿದೆ..
ಮನೆಯಲ್ಲಿ ಮೋದಲ ಭಾರಿಗೆ ಫಿಕ್ಸಿಂಗ್ ಆರೋಪ ಕೇಳಿಬಂದಿದು. ಭಾನುವಾರದ ‘ಸೂಪರ್ ಸಂಡೇ ವಿತ್ ಸುದೀಪ್’ ಸಂಚಿಕೆಯಲ್ಲಿ ಕಿಚ್ಚ ಸಖತ್ ಕ್ಲಾಸ್ ತೆಗದು ಕೊಂಡಿದ್ದಾರೆ.
ಸಂಚಿಕೆಯ ಪ್ರೋಮೋದಲ್ಲಿ ಆರ್ಯವರ್ಧನ್ ಗುರೂಜಿ ಅವರು ಮಾಡುತ್ತಿರುವ ಗಂಭೀರ ಆರೋಪವು ಸುದೀಪ ಅವರ ತಾಳ್ಮೆ ಕಳೆದು ಕೊಂಡಿದ್ದಾರೆ.
“ಅನುಪಮಾ ಗೌಡ ಪರ ‘ಬಿಗ್ ಬಾಸ್’ ಇದೆ” ಅಂತಾ ಆರೋಪ ಮಾಡುವ ಮೂಲಕ ಆರ್ಯವರ್ಧನ್ ಮ್ಯಾಚ್ ಫಿಕ್ಸಿಂಗ್ ನಡಿತಿದೆ ಎಂದು ಹೇಳಿದ್ದಾರೆ..
ಆರ್ಯವರ್ಧನ್ ಗುರೂಜಿಯ ಈ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿದ ಕಿಚ್ಚ ಕೆರಳಿದ ಕೆಂಡದಂತಾಗಿದ್ದಾರೆ.
ವೇದಿಕೆಯ ಮೇಲೆಯೇ ಆರ್ಯವರ್ಧನ್ ಅವರಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.
“ಸುಖಾಸುಮ್ಮನೇ ಆರೋಪ ಮಾಡುವ ಮೊದಲು ಸರಿಯಾಗಿ ತಿಳಿದು ಮಾತನಾಡಿ”ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಪ್ರತಿಭಾರಿಯಂತೆ ಕಿಚ್ಚ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿಎಲ್ಲ ಸ್ಪರ್ಧಿಗಳ ಜೊತೆಗೆ ಮಾತನಾಡಿದ ಬಳಿಕ . ‘ಬಿಗ್ ಬಾಸ್’ ಮನೆಯಲ್ಲಿರುವ 16 ಸ್ಪರ್ಧಿಘಳ ಪೈಕಿ ಟಾಪ್ 2 ಕಂಟಸ್ಟಂಟ ಯಾರು ಆಗ್ತಾರೆ ಎಂದು ಪ್ರಶ್ನೆ ಕೇಳಿದ್ದರ.
ಈ ಸಂರ್ಭದಲ್ಲಿ ಪ್ರತಿಯೋಬ್ಬ ಸ್ಪರ್ಧಿಗಳು ಒಬ್ಬೊಬ್ಬರ ಹೆಸರನ್ನು ಸೂಚಿದರು ಆರ್ಯವರ್ಧನ್ ಗುರೂಜಿ ಅವರ ಸರದಿ ಬಂದಾಗ ಗುರುಜೀ ” ಅನುಪಮಾ ಹೆಸರು ಹೇಳಿ ‘ಬಿಗ್ ಬಾಸ್’ಗೂ ಅನುಪಮಾ ಅವರು ಒಳಗಡೆ ಬರಬೇಕೆಂಬ ಆಸೆ ಇತ್ತು” ಅಂತಾ ಹೇಳಿದ್ದಾರೆ.
ಆರ್ಯವರ್ಧನ್ ಮಾತಿಗೆ ರೋಚ್ಚಿಗೆದ್ದ ಸುದೀಪ್, “ಹಾಗೆಲ್ಲ ಮಾತನಾಡಬೇಡಿ ಸರ್” ಎಂದು ತಿಳಿಹೇಳಿದ್ದಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಆರ್ಯವರ್ಧನ್, ‘ಬಂಗಾರದ ಟಾಸ್ಕ್ನಲ್ಲಿ ಎಷ್ಟು ಬಂಗಾರ ಇದೆ ಅಂತಾ ಗೊತ್ತಿದ್ದರೂ ಅನುಪಮಾರನ್ನು ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ?. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ’ ಅಂತಾ ಗಂಭೀರವಾಗಿ ಅರೋಪ ಮಾಡಿದಾರೆ. ಇದಕ್ಕೆ ಕೋಪ ಗೊಂಡು ಪ್ರತಿಕ್ರಿಯಿಸುವ ಸುದೀಪ್, ಈ ಕುರಿತು ಸ್ಪರ್ಧಿಗಳಲ್ಲಿ ಆಭಿಪ್ರಾಯ ಕೇಳಿದ್ದಾರೆ. “ಇಲ್ಲಾ” ಎಂದು ಈ ವೇಳೆ ಸ್ಪರ್ಧಿಗಳು ಉತ್ತರಿಸಿದ್ದರೆ.