cheetha Captured by villegers in mandya
ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆಹಿಡಿದ ಮಂಡ್ಯ ಗ್ರಾಮದ ಯುವಕರು..!
ಸಕ್ಕರೆ ನಾಡು ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಗಡಿಭಾಗದ ಯಾಚೇನಹಳ್ಳಿ ಗ್ರಾಮದಲ್ಲಿ ಕೆಲ ದಿನಗಳಿಂದ ಉಪಟಳ ನೀಡುತ್ತಾ ಜನರ ನಿದ್ದೆಗೆಡಿಸಿದ್ದ ಚಿರತೆಯನ್ನ ಗ್ರಾಮದ ಯುವಕರೇ ಸೆರೆ ಹಿಡಿದಿದ್ದಾರೆ.
ಸಿಡಿ ಕೇಸ್ : ದೂರು ವಾಪಸ್ ಪಡೆಯಲು ದಿನೇಶ್ ಕಲ್ಲಹಳ್ಳಿ ಬೇಡಿಕೆ : ಕಾನೂನಿನ ಮೊರೆ ಹೋದ ಪೊಲೀಸರು..!
ಅಲ್ಲದೇ ಈ ಗ್ರಾಮದ ಯುವಕರು ಬರಿಗೈಲಿ ಚಿರತೆ ಸೆರೆ ಹಿಡಿದು ಸಾಹಸ ಮೆರೆದ್ದಾರೆ. ಚಿರತೆ ಸೆರೆಯಿಂದಾಗಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಅಂದ್ಹಾಗೆ ಚಿರತೆ ನಾಯಿ ತಿನ್ನಲ್ಲು ಹೊಂಚು ಹಾಕಿ ಕಾದು ಕುಳಿತಿದ್ದ ವೇಳೆ ಅದನ್ನ ಸೆರೆಹಿಡಿಯಲಾಗಿದೆ. ಸೆರೆ ಹಿಡಿಯುವ ವೇಳೆ ಯುವಕರ ಮೇಲೆ ಚಿರತೆ ದಾಳಿಗೂ ಯತ್ನಿಸಿದೆ. ಆದ್ರೂ ಅದನ್ನ ಸೆರೆ ಹಿಡಿದು ಹಗ್ಗದಲ್ಲಿ ಕಟ್ಟಿ ಹಾಕಿ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ.
ಮಲೆ ಮಹದೇಶ್ವರ ಸನ್ನಿಧಾನದಲ್ಲಿ ಶಿವರಾತ್ರಿ ಜಾಗರಣೆ ರಥೋತ್ಸವ ಹೊರಗಿನ ಭಕ್ತರಿಗಿಲ್ಲ ಪ್ರವೇಶ..!
cheetha Captured by villegers in mandya