Wednesday, June 7, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

chetanahimsa | ಹಿಜಾಬ್ ವಿಷಯದಲ್ಲಿ ಬಹುಸಂಖ್ಯಾತ ಗುಂಡಾಗಿರಿ ಆಘಾತಕಾರಿ

Mahesh M Dhandu by Mahesh M Dhandu
February 9, 2022
in Cinema, Newsbeat, ಮನರಂಜನೆ
kantara

kantara

Share on FacebookShare on TwitterShare on WhatsappShare on Telegram

chetanahimsa | ಹಿಜಾಬ್ ವಿಷಯದಲ್ಲಿ ಬಹುಸಂಖ್ಯಾತ ಗುಂಡಾಗಿರಿ ಆಘಾತಕಾರಿ chetan ahimsa reaction about hijab controversy saaksha tv

ಬೆಂಗಳೂರು : ಬಸವರಾಜ್ ಬೊಮ್ಮಾಯಿ ಅವರು ಅವರೊಬ್ಬ ನಿಷ್ಪರಿಣಾಮಕಾರಿ, ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್‘ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ ಎಂದು ಹಿಜಾಬ್ ವಿಚಾರವಾಗಿ ನಟ ಚೇತನ್ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.

Related posts

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

June 6, 2023
ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

June 6, 2023

ಹಜಾಬ್ ವಿವಾದದ ಕುರಿತು ಫೇಸ್ ಬುಕ್ ನಲ್ಲಿ ಚೇತನ್, ಉಡುಪಿಯಲ್ಲಿ ಹಿಜಾಬ್ ಕುರಿತು ಸಮಸ್ಯೆ ಶುರುವಾದದ್ದು ಜನವರಿ 1, 2022 ರಂದು.  ಆದರೆ ಸರ್ಕಾರವು ಆ ಸಮಸ್ಯೆಯನ್ನು ಹಿಜಾಬ್ ಮತ್ತು ಶಾಲುಗಳನ್ನು ನಿಷೇಧಿಸುವ ಮೂಲಕ ಪರಿಹರಿಸುವ ಪ್ರಯತ್ನ ಮಾಡಿದ್ದು ಫೆಬ್ರವರಿ 5 ರಂದು.  ಈಗ ಉಲ್ಬಣಗೊಂಡ ನಂತರ, ಸರ್ಕಾರವು ಎಲ್ಲಾ ಪ್ರೌಢಶಾಲೆ ಮತ್ತು ಕಾಲೇಜುಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. 6ಕ್ಕೂ ಹೆಚ್ಚು ತಿಂಗಳುಗಳಲ್ಲಿ, ಬಸವರಾಜ್ ಬೊಮ್ಮಾಯಿ ಅವರು ಅವರೊಬ್ಬ ನಿಷ್ಪರಿಣಾಮಕಾರಿ, ನಿರ್ಲಕ್ಷ್ಯ ಮತ್ತು ನಿರಾಸಕ್ತಿ ಹೊಂದಿರುವ ಮತ್ತೊಬ್ಬ ‘ಪ್ಲೇಸ್ಹೋಲ್ಡರ್‘ ಮುಖ್ಯಮಂತ್ರಿ ಎಂದು ಸಾಬೀತು ಮಾಡಿದ್ದಾರೆ ಎಂದು ದೂರಿದ್ದಾರೆ.

chetan ahimsa reaction about hijab controversy saaksha tv

ಜೊತೆಗೆ ಕರ್ನಾಟಕ ಬಿಜೆಪಿಯ ಇಸ್ಲಾಂ ದ್ವೇಷ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿರ್ಲಕ್ಷ್ಯವು ಈ ಕೋಮುವಾದವನ್ನು ಉಲ್ಬಣಗೊಳಿಸಿದೆ. ಆದರೆ, ಈ ಹಿಜಾಬ್ ಸಮಸ್ಯೆ ಶುರುವಾದದ್ದು ಉಡುಪಿಯ 6 ವಿದ್ಯಾರ್ಥಿನಿಯರು ಬೇರೆ ಕಾಲೇಜುಗಳಲ್ಲಿ ಹೇಗೆ ಇತರೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸುತ್ತಾರೆಯೇ ಹಾಗೆಯೇ ಅವರೂ ಕೂಡ ಧರಿಸಬೇಕೆಂದು ಇಚ್ಚಿಸಿದಾಗ. ಪ್ರಸ್ತುತ ಉದ್ವೇಗಕ್ಕೆ ಕಾರಣವಾಗಿರುವುದು ತಲೆಮಾರುಗಳ ಸಮವಸ್ತ್ರದ ನಿಯಮಗಳ ಆಯ್ದ ಅನುಷ್ಠಾನ ಎಂದು ಬರೆದಿದ್ದಾರೆ.

ಜೊತೆಗೆ ಹಿಜಾಬ್ ವಿಷಯದಲ್ಲಿ ನಡೆಯುತ್ತಿರುವ ಬಹುಸಂಖ್ಯಾತ ಗೂಂಡಾಗಿರಿಯು ಆಘಾತಕಾರಿಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಸರ್ಕಾರ ನಿರ್ದೇಶಿತ ಸಮವಸ್ತ್ರವನ್ನೇ ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಹಿಂಸಾಚಾರವಿಲ್ಲದೆ ಮತ್ತು ಶಿಕ್ಷಣವನ್ನು ರಾಜಿ ಮಾಡಿಕೊಳ್ಳದೇ, ಸೂಕ್ಷ್ಮವಾಗಿ ಇದನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುವುದು ಮುಖ್ಯ. ಈ ಶೈಕ್ಷಣಿಕ ವರ್ಷದ ಮುಗಿಯುವವರೆಗೂ ಯಾವುದೇ ನೀತಿಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದ್ದಾರೆ.

Tags: #Saaksha TVchetan ahimsahijab contrrivcercy
ShareTweetSendShare
Join us on:

Related Posts

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

Actor Death: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟ ಸಾವು

by Honnappa Lakkammanavar
June 6, 2023
0

ಮಲಯಾಳಂನ ಹಿರಿತೆರೆ ಹಾಗೂ ಕಿರುತೆರೆಗಳಲ್ಲಿ ಹಾಸ್ಯ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಕೊಲ್ಲಂ ಸುಧಿ (Kollam Sudhi)(39) ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತ್ರಿಶೂರ್ ಹತ್ತಿರ ಬೆಳಿಗ್ಗೆ 4.30ರ...

ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ

by Honnappa Lakkammanavar
June 6, 2023
0

ಪ್ಯಾನ್ ಇಂಡಿಯಾ ಸಿನಿಮಾ ‘ಆದಿಪುರುಷ್’ (Adipurush) ಚಿತ್ರವು ಜೂನ್ 16ರಂದು ತೆರೆಗೆ ಅಪ್ಪಳಿಸಲಿದ್ದು, ಅದಕ್ಕೂ ಮುನ್ನ ಪ್ರೀ -ಲಿರೀಸ್ ಕಾರ್ಯಕ್ರಮ ಇಂದು ನಡೆಯಲಿದೆ. ಆದಿಪುರುಷ್ ಚಿತ್ರ ಬಿಡುಗಡೆಗೆ...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೂನಿಯರ್ ರೆಬಲ್ ಸ್ಟಾರ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೂನಿಯರ್ ರೆಬಲ್ ಸ್ಟಾರ್!

by Honnappa Lakkammanavar
June 5, 2023
0

ಚಂದನವನದ (Sandalwood) ಜ್ಯೂನಿಯರ್ ರೆಬಲ್ ಅಭಿಷೇಕ್- ಅವಿವ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅದ್ದೂರಿ ಮದುವೆಗೆ ಇಡೀ ಚಿತ್ರರಂಗವೇ ಸಾಕ್ಷಿಯಾಗಿದೆ. ಮದುವೆ ಸಂಭ್ರಮದಲ್ಲಿನ ಫೋಟೋಗಳು ಇಲ್ಲಿವೆ. ರೆಬೆಲ್...

ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟಿ ಸುಲೋಚನಾ ಇನ್ನಿಲ್ಲ

by Honnappa Lakkammanavar
June 5, 2023
0

ಬಾಲಿವುಡ್ (Bollywood) ನ ಹಿರಿಯ ನಟಿ ಸುಲೋಚನಾ ಲಾತ್ಕರ್ (Sulochana Latkar) ನಿಧನರಾಗಿದ್ದಾರೆ. ಅವರು ವಯೋ ಸಹಜ ಕಾಯಿಲೆಯಿಂದ ಮುಂಬಯಿನ ಶುಶ್ರೂಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ...

ಇಂದು ಅಭಿಷೇಕ್ ಅಂಬರೀಶ್- ಅವಿವಾ ವಿವಾಹ!

ಇಂದು ಅಭಿಷೇಕ್ ಅಂಬರೀಶ್- ಅವಿವಾ ವಿವಾಹ!

by Honnappa Lakkammanavar
June 5, 2023
0

ಚಂದನವನದ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಮಾಡೆಲಿಂಗ್ ಕ್ಷೇತ್ರದ ಅವಿವಾ ಬಿಡಪ್ಪ (Aviva Bidappa) ಇಂದು ಬೆಳಗ್ಗೆ 9.30 ಕ್ಕೆ ದಾಂಪತ್ಯ...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಇದನ್ನೇನು ತಾಲಿಬಾನ್ ಅನಕೊಂಡಿದೀರಾ? ಯತ್ನಾಳ್ ಪ್ರಶ್ನೆ

ಇದನ್ನೇನು ತಾಲಿಬಾನ್ ಅನಕೊಂಡಿದೀರಾ? ಯತ್ನಾಳ್ ಪ್ರಶ್ನೆ

June 7, 2023
ಕೊಳವೆ ಬಾವಿಗೆ ಬಿದ್ದ ಮಗು; 20 ಅಡಿ ಸಿಲುಕಿದ ಮಗು

ಕೊಳವೆ ಬಾವಿಗೆ ಬಿದ್ದ ಮಗು; 20 ಅಡಿ ಸಿಲುಕಿದ ಮಗು

June 7, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram