ಆರೋಗ್ಯ ಸಚಿವಾಲಯ ಕೊರೋನಾ ವೈರಸ್ ನಿಂದ ಸಾರ್ವಜನಿಕರು ಹೇಗೆ ಸುರಕ್ಷಿತರಾಗಿರಬೇಕೆಂದು ತುರ್ತು ಅಧಿಸೂಚನೆ ಹೊರಡಿಸಿದೆ.
ಕೊರೋನಾ ವೈರಸ್ ಸೊಂಕಿಗೆ ಒಳಗಾದರೆ ಯಾವುದೇ ಚಿಕಿತ್ಸೆ ಇಲ್ಲವಾದ ಕಾರಣ , ಇದನ್ನು ತಡೆಗಟ್ಟಲು ಗಂಟಲನ್ನು ಸದಾಕಾಲ ತೇವವಾಗಿರಿಸಿಕೊಳ್ಳಬೇಕು. ಗಂಟಲು ಒಣಗಿದ 10 ನಿಮಿಷಗಳಲ್ಲಿ ಕೊರೋನಾ ವೈರಸ್ ದೇಹವನ್ನು ಸೇರುವ ಕಾರಣ ಸದಾಕಾಲವೂ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯುವ ಮೂಲಕ ಗಂಟಲನ್ನು ತೇವಾಂಶವಾಗಿ ಇರಿಸಿಕೊಳ್ಳಬೇಕು.
ವಯಸ್ಕರು 50-80ಸಿಸಿ ಬೆಚ್ಚಗಿನ ನೀರನ್ನು ಮತ್ತು ಮಕ್ಕಳು 30-50ಸಿಸಿ ಬೆಚ್ಚಗಿನ ನೀರನ್ನು ಕುಡಿಯುತ್ತಿರಬೇಕು. ಜನದಟ್ಟಣೆಯ ಪ್ರದೇಶಗಳಿಗೆ ಪಯಣವನ್ನು ನಿಷೇಧಿಸಿ. ಹೋಗಲೇ ಬೇಕಾದ ಸಂದರ್ಭ ಬಂದಾಗ ಮುಖವಾಡ ಧರಿಸಿ ಪ್ರಯಾಣಿಸಿ.
ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿದ್ದು, ವಿಟಮಿನ್ ಸಿ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಿದೆ.
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ
ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...








