ADVERTISEMENT
Wednesday, May 21, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

ಸಹೋದರಿಯ ಮದುವೆಯಾಗಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿದ ಅಣ್ಣ

Namratha Rao by Namratha Rao
January 10, 2022
in Crime, Newsbeat, ಅಪರಾಧ
Share on FacebookShare on TwitterShare on WhatsappShare on Telegram

ಸಹೋದರಿಯನ್ನ ಮದುವೆಯಾಗಿದ್ದಕ್ಕೆ ಆಕೆಯ ಅಣ್ಣ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಚುರುವಿನಲ್ಲಿ ನಡೆದಿದೆ.. ಮನೀಶ್ ಎಂಬ 27 ವರ್ಷದ ಯುವಕ ಕೊಲೆಯಾದ ದುರ್ದೈವಿಯಾಗಿದ್ದು,   ವಿಕಾಸ್ ಎಂಬಾತ ಕೊಲೆಯಾರೋಪಿಯಾಗಿದ್ದಾನೆ..

ಅಂದ್ಹಾಗೆ ವಿಕಾಸ್ ಮತ್ತು ಮನೀಶ್ ಇಬ್ಬರೂ ಜೈಲಿಯಲ್ಲಿ ಪರಿಚಯವಾಗಿದ್ದವರು.. ವಿಕಾಸ್ ಅತ್ಯಾಚಾರ ಪ್ರಕರಣವೊಂದ್ರಲ್ಲಿ ಅರೆಸ್ಟ್ ಆಗಿ ಜೈಲು ಸೇರಿದ್ದ.. ವಿಕಾಸ್ ಪೆಟ್ರೋಲ್ ಪಂಪ್ ಲೂಟಿ ಪ್ರಕರಣದಲ್ಲಿ ಅಂದರ್ ಆಗಿದ್ದ.. ಈ ಇಬ್ಬರೂ ಜೈಲಿನಲ್ಲಿ ಪರಿಚಿತರಾಗಿ ನಂತರ ಸ್ನೇಹಿತರಾಗಿದ್ದರು.. ಇಬ್ಬರೂ ಸಹ ಜಾಮೀನಿನ ಮೇಲೆ ಹೊರಬಂದಿದ್ದರು..

Related posts

ಮಳೆಯಿಂದ ಜನರು ಬ್ರಾಂಡೆಡ್ ನರಕದಲ್ಲಿ  ನರಳುತ್ತಿದ್ದಾರೆ – ಹೆಚ್‌ಡಿ ಕುಮಾರಸ್ವಾಮಿ ಕಿಡಿ

ಮಳೆಯಿಂದ ಜನರು ಬ್ರಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ – ಹೆಚ್‌ಡಿ ಕುಮಾರಸ್ವಾಮಿ ಕಿಡಿ

May 21, 2025
ಮೋದಿ ಸರ್ಕಾರದಿಂದ ಭದ್ರತೆ ವಿಫಲ: ಪಹಲ್ಗಾಮ್‌ ದಾಳಿ ಪ್ರಕರಣದಲ್ಲಿ 26 ಜನರ ಕೊಲೆ – ಖರ್ಗೆ ಗಂಭೀರ ಆರೋಪ

ಮೋದಿ ಸರ್ಕಾರದಿಂದ ಭದ್ರತೆ ವಿಫಲ: ಪಹಲ್ಗಾಮ್‌ ದಾಳಿ ಪ್ರಕರಣದಲ್ಲಿ 26 ಜನರ ಕೊಲೆ – ಖರ್ಗೆ ಗಂಭೀರ ಆರೋಪ

May 21, 2025

ಆ ನಂತರ ವಿಕಾಸ್ ಪದೇ ಪದೇ ಮನೀಶ್ ಮನೆಗೆ ಭೇಟಿ ನೀಡ್ತಿದ್ದಾಗ , ಮನೀಶ್ ತಂಗಿಯ ಮೇಲೆ ಲವ್ ಆಗಿದೆ.. ಆಕೆಗೂ ಅವನ ಮೇಲೆ ಪ್ರೇಮಾಂಕುರವಾಗಿದ್ದು, 10 ತಿಂಗಳ ಹಿಂದೆ ವಿಕಾಸ್ ಹಾಗೂ ಮನೀಶ್ ತಂಗಿ ಓಡಿ ಹೋಗಿ ಮದುವೆಯಾಗಿದ್ದರು..

ಇದರಿಂದ  ಆಕ್ರೋಶಗೊಂಡಿದ್ದ ವಿಕಾಸ್ ಮನೀಶ್‍ ಗೆ ಕೊಲೆ ಬೆದರಿಕೆಯೊಡ್ಡಿದ್ದ. ಆದರೆ ಇದ್ಯಾವುದಕ್ಕೂ ಲೆಕ್ಕಿಸದೇ ಮನೀಶ್ ದೆಹಲಿ ಸಾರಿಗೆಯ ಕೆಲಸದಲ್ಲಿ ತೊಡಗಿದ್ದನು. ಇತ್ತೀಚೆಗೆ ಚುರುವಿಗೆ ಬಂದಿದ್ದ ಮನೀಶ್ ಶನಿವಾರ ರಾತ್ರಿ ವಿಕಾಸ್‍ನನ್ನು ಭೇಟಿಯಾಗಿದ್ದಾನೆ.

ಈ ವೇಳೆ ವಿಕಾಸ್ ಮನೀಶ್ ಹತ್ಯೆಗೈದಿದ್ದಾನೆ. ಸದ್ಯ ಆರೋಪಿ ವಿಕಾಸ್ ತಲೆ ಮರೆಸಿಕೊಂಡಿದ್ದು, ಆತನಿಗಾಗಿ  ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Tags: #saakshatvCrimeMurderRajasthan
ShareTweetSendShare
Join us on:

Related Posts

ಮಳೆಯಿಂದ ಜನರು ಬ್ರಾಂಡೆಡ್ ನರಕದಲ್ಲಿ  ನರಳುತ್ತಿದ್ದಾರೆ – ಹೆಚ್‌ಡಿ ಕುಮಾರಸ್ವಾಮಿ ಕಿಡಿ

ಮಳೆಯಿಂದ ಜನರು ಬ್ರಾಂಡೆಡ್ ನರಕದಲ್ಲಿ ನರಳುತ್ತಿದ್ದಾರೆ – ಹೆಚ್‌ಡಿ ಕುಮಾರಸ್ವಾಮಿ ಕಿಡಿ

by Shwetha
May 21, 2025
0

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಸಾಮಾಜಿಕ...

ಮೋದಿ ಸರ್ಕಾರದಿಂದ ಭದ್ರತೆ ವಿಫಲ: ಪಹಲ್ಗಾಮ್‌ ದಾಳಿ ಪ್ರಕರಣದಲ್ಲಿ 26 ಜನರ ಕೊಲೆ – ಖರ್ಗೆ ಗಂಭೀರ ಆರೋಪ

ಮೋದಿ ಸರ್ಕಾರದಿಂದ ಭದ್ರತೆ ವಿಫಲ: ಪಹಲ್ಗಾಮ್‌ ದಾಳಿ ಪ್ರಕರಣದಲ್ಲಿ 26 ಜನರ ಕೊಲೆ – ಖರ್ಗೆ ಗಂಭೀರ ಆರೋಪ

by Shwetha
May 21, 2025
0

ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‌ನ ಬೃಹತ್‌ ಸಾಧನಾ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ....

ನೈಋತ್ಯ ರೈಲ್ವೆ ಇಲಾಖೆ ನೇಮಕಾತಿ 2025

ಹೆಸರುಕಾಳಿನ ಗೊಜ್ಜು ರೆಸಿಪಿ

by Shwetha
May 21, 2025
0

ಹೆಸರುಕಾಳಿನ ಗೊಜ್ಜು ಮಾಡೋದು ತುಂಬಾನೇ ಸುಲಭ. ಇಲ್ಲಿದೆ ನೋಡಿ ಅದರ ವಿಧಾನ ಬೇಕಾಗುವ ಸಾಮಗ್ರಿಗಳು: * 1 ಕಪ್ ಹೆಸರುಕಾಳು * 1 ಈರುಳ್ಳಿ, ಸಣ್ಣಗೆ ಹೆಚ್ಚಿದ್ದು...

ನೈಋತ್ಯ ರೈಲ್ವೆ ಇಲಾಖೆ ನೇಮಕಾತಿ 2025

ನುಗ್ಗೆಸೊಪ್ಪಿನ ಆರೋಗ್ಯ ಪ್ರಯೋಜನಗಳು

by Shwetha
May 21, 2025
0

ನುಗ್ಗೆಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿವೆ. ಅವುಗಳಲ್ಲಿ ಕೆಲವು ಮುಖ್ಯವಾದವುಗಳು ಇಲ್ಲಿವೆ: * ಹೆಚ್ಚಿನ ಪೋಷಕಾಂಶಗಳು: ನುಗ್ಗೆಸೊಪ್ಪು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ,...

ನೈಋತ್ಯ ರೈಲ್ವೆ ಇಲಾಖೆ ನೇಮಕಾತಿ 2025

ಶ್ರೀ ನಂದನೇಶ್ವರ ದೇವಸ್ಥಾನ, ಪಣಂಬೂರು, ದಕ್ಷಿಣ ಕನ್ನಡ ಇತಿಹಾಸ ಮತ್ತು ಮಹಿಮೆ

by Shwetha
May 21, 2025
0

ಶ್ರೀ ನಂದನೇಶ್ವರ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿದೆ. ಈ ದೇವಾಲಯವು ಸುಮಾರು 2000 ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಲಭ್ಯವಿರುವ ಪುರಾವೆಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram