ಹೋಮಕ್ಕೆ ಯಾವ ಪದಾರ್ಥ ಹಾಕಿದರೆ ಏನು ಫಲ..ಹೋಮದ ರಕ್ಷೇಯನ್ನು ಹೇಗೆ ಧರಿಸಬೇಕು.
ಹೋಮದ ಪದಾರ್ಥಗಳನ್ನು ಉಪಯೋಗಿಸುವಾಗ ಆಯಾಗ್ರಹದ ಪ್ರಾರ್ಥನೆ ಮಾಡಿ,ನಂತರ ಹೋಮ ಕಾರ್ಯ ನಡೆಸಬೇಕು..
ಪದಾರ್ಥಗಳು ದೇವತಾಸ್ವರೂಪವಾದದ್ದು, ಆದುದರಿಂದ ಕಾಲಿನಿಂದ ತುಳಿಯವುದು, ಚೆಲ್ಲುವುದು, ಎಂಜಲು ಮಾಡುವುದು, ದಾಟುವುದು ಮಾಡಬಾರದು..
ಕೋಪ ಮಾಡಿಕೊಂಡು ಕೂಡ ಹೋಮ ಮಾಡಬಾರದು..
೧. ತುಪ್ಪದಿಂದ ಹೋಮ ಮಾಡಿದರೆ ಸಕಲ ದೋಷ ನಿವಾರಣೆ, ಸಕಲ ಗ್ರಹ ಶಾಂತಿಗೂ ಬರುತ್ತದೆ..
ಇಷ್ಟಾರ್ಥಸಿದ್ಧಿಯಾಗುತ್ತದೆ..
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
೨. ಭತ್ತವನ್ನು ತುಪ್ಪದಲ್ಲಿ ಕಲೆಸಿ ಹೋಮ ಮಾಡಿದರೆ, ಹಣದ ತೊಂದರೆ ನಿವಾರಣೆಯಾಗುತ್ತದೆ ..
(ಹೋಮದ ಮಂತ್ರ ವಿಶೇಷವಾಗಿರುತ್ತೆ)
೩. ಭತ್ತವನ್ನು ಎಳ್ಳಿಗೆ ಸೇರಿಸಿ, ತುಪ್ಪದಲ್ಲಿ ಕಲೆಸಿ ಹೋಮ ಮಾಡಿದರೆ, ಅಪಮೃತ್ಯು ಭಯ, ಅಪಘಾತ ಭಯ ನಿವಾರಣೆಯಾಗುತ್ತದೆ ..
(ಮೃತ್ಯುಸಂಜೀವಿನಿ, ಮೃತ್ಯುಂಜಯ ಹೋಮ ಮಾಡಿಸುವಾಗ ಬರುತ್ತದೆ..)
೪. ಗೋಧಿಯಿಂದ ಮಾಡಿದ ರವೆ ಪಾಯಸದಿಂದ ಹೋಮ ಮಾಡಿದರೆ, ಆರೋಗ್ಯಭಾಗ್ಯ, ಸಂತಾನ ಭಾಗ್ಯವಾಗುವುದು..
(ತುಂಬಾ ಸರಿಯಾಗಿ ತಿಳಿದುಕೊಂಡಿರುವ ಪುರೋಹಿತರಿಂದ ಮಾಡಿಸಿ, ಮೂಲಮಂತ್ರಗಳಿಂದ)
೫. ಹೆಸರುಬೇಳೆ ಕೋಸಂಬರಿಯಿಂದ ಹೋಮ ಮಾಡಿದರೆ, ಮಾಂಗಲ್ಯ ಬಲ ಉಂಟಾಗಿ ವಿವಾಹವಾಗುವುದು..
ಒಡೆದು ಹೋಗಿರುವ ಸಂಸಾರ ಮತ್ತೆ ಒಂದಾಗುವುದು..
ಸಂಸಾರದಲ್ಲಿನ ಮನಸ್ತಾಪಗಳೆಲ್ಲ ದೂರವಾಗಿ ಸುಖ ಸಂಸಾರ ನಡೆಸುವರು..
(ಅದ್ಭುತವಾದ ಶಕ್ತಿ ಇದೆ, ದೇವಿ ಮೂಲಮಂತ್ರ, ಶ್ರೀಚಕ್ರ ಮೂಲ ಮಂತ್ರ, ಹೋಮ ಮಾಡಿ, ಜಪ ಮಾಡಬೇಕು)
೬. ಕೊಬ್ಬರಿ ಒಬ್ಬಟ್ಟಿನಿಂದ ಹೋಮ ಮಾಡಿದರೆ ..
ಕುಜದೋಷ ನಿವಾರಣೆಯಾಗುತ್ತದೆ
ಕಾಳಸರ್ಪದೋಷ ನಿವಾರಣೆಯಾಗುತ್ತದೆ ..
ಸ್ತ್ರೀ ಶಾಪ ನಿವಾರಣೆಯಾಗುತ್ತದೆ ..
(ಇದು ಹೋಮಕ್ಕೆ ಮುನ್ನ 48 ದಿನದ ಪೂಜೆ ಮತ್ತು ಜಪ ಆಗಿರಬೇಕು)
೭. ಬೆಲ್ಲದ ಅನ್ನದಿಂದ ಹೋಮ ಮಾಡಿದರೆ, ಸಕಲ ವಿದ್ಯಾಪ್ರಾಪ್ತಿ, ಹಣದ ಸಮಸ್ಯೆ ನಿವಾರಣೆ, ಶ್ರೀಮಂತರಾಗುವಿರಿ..
(ಇದಕ್ಕೆ ಆರು ಶುಕ್ರವಾರ ವಿಶೇಷವಾಗಿ ಜಪ ಮತ್ತು ಪೂಜೆ ಆಗಿರಬೇಕು)
೮. ತೆಂಗಿನಕಾಯಿ ಇಂದ ಹೋಮ ಮಾಡಿದರೆ, ಇಷ್ಟಾರ್ಥ ಸಿದ್ಧಿ, ಸಂತಾನ ಭಾಗ್ಯ, ಮಕ್ಕಳು ಸನ್ಮಾರ್ಗದಲ್ಲಿ ನಡೆಯುವರು..
ಸಕಲ ಕಾರ್ಯ ವಿಜಯವಾಗುವುದು,
“ಶ್ರೀ ಲಕ್ಷ್ಮೀನಾರಾಯಣ “ರ ಕೃಪಾಕಟಾಕ್ಷವಾಗುವುದು..
೯. “ಬಿಲ್ವಪತ್ರೆ ಕಾಯಿ” ಇಂದ ಹೋಮ ಮಾಡಿದರೆ, ಲಕ್ಷ್ಮೀ ಪ್ರಾಪ್ತಿ, ಸಕಲ ದೋಷ ನಿವಾರಣೆ..
ಸಾಲದ ಸಮಸ್ಯೆ ನಿವಾರಣೆಯಾಗಿ, ವಂಶಾಭಿವೃದ್ಧಿ ಆಗುವುದು..
೧೦. “ನೆಲ್ಲಿಕಾಯಿ” ಯಿಂದ ಹೋಮ ಮಾಡಿದರೆ, “ಧನ, ಕನಕ, ವಸ್ತು, ವಾಹನಗಳು ಅಭಿವೃದ್ಧಿಯಾಗುವುದು .
ಮನೆಯಲ್ಲಿ ಎಲ್ಲರಿಗೂ ಲಕ್ಷ್ಮೀದೇವಿ ಒಲಿದು ಬರುವರು..
ಉತ್ತಮ ಕುಟುಂಬವಾಗಿ ಉನ್ನತ ಮಟ್ಟದಲ್ಲಿ ಬೆಳೆಯುವುದು..
೧೧. ಬಾಳೆಹಣ್ಣಿನಿಂದ ಹೋಮ ಮಾಡಿದರೆ, ಸಕಲ ಜನ ವಶೀಕರಣವಾಗುವುದು..
ದೂರ ಆಗಿರುವ ಗಂಡಹೆಂಡತಿ ಮತ್ತೆ ಒಂದಾಗಿ ಸುಖಜೀವನ ಮಾಡುವರು..
ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವುದು..
೧೩. ಕಬ್ಬಿನಿಂದ ಹೋಮ ಮಾಡಿದರೆ, ಸಕಲ ವಿಘ್ನ ನಿವಾರಣೆ, ಸಕಲ ಕಾರ್ಯ ಜಯವಾಗುವುದು
೧೪. “ಮೊಸರನ್ನ” ದಿಂದ ಹೋಮ ಮಾಡಿದರೆ “ಪಿತೃಶಾಪ ನಿವಾರಣೆಯಾಗುತ್ತದೆ …
೧೫. ಬಿಳೀಸಾಸುವೆ ಹೋಮದಿಂದ ದುಷ್ಟ ಶಕ್ತಿ ಮನೆಯಿಂದ ಉಚ್ಛಾಟನೆಯಾಗುವುದು..
ವಾಸ್ತುದೋಷ ನಿವಾರಣೆಯಾಗುತ್ತದೆ ..
೧೬. ಸಜ್ಜಿಗೆಯಿಂದ ಹೋಮ ಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ ..
೧೭. “ಸೂರ್ಯಕಾಂತಿ” ಹೂವಿನಿಂದ ಹೋಮ ಮಾಡಿದರೆ, ಅಷ್ಟೈಶ್ವರ್ಯ ಪ್ರಾಪ್ತಿಯಾಗುವುದು, ತುಂಬಾ ಶ್ರೀಮಂತರಾಗುವಿರಿ..
ಉದ್ಯೋಗ ಭಾಗ್ಯವಾಗುವುದು..
“ಪೂರ್ಣಾಹುತಿಗೆ ಹಾಕಿದರೂ ಸಾಕು..
ತುಂಬಾ ಇದೆ, ..!
ಈ ಎಲ್ಲಾ ಪದಾರ್ಥಗಳಿಗೂ “ಶ್ರೀಚಕ್ರದ” ಮೂಲ ಮಂತ್ರದಲ್ಲಿ ಹೋಮ ಮಾಡಬಹುದು..
ಜಪ, ಮೂಲಮಂತ್ರ, ಬೀಜಾಕ್ಷರುಗಳು ಬೇರೆ ಬೇರೆ ಇರುತ್ತವೆ..!
ಸರಿಯಾಗಿ ತಿಳಿದು ಮಾಡಿ
“ಹೋಮದ ” ರಕ್ಷೆ” ಯ ವಿಚಾರಗಳು..!
ಹೋಮದ ರಕ್ಷೆಯನ್ನು ಯಾರು ಬೇಕಾದರು ಇಟ್ಟುಕೊಳ್ಳಬಹುದು..!
“ಹೋಮದ ರಕ್ಷೆಯನ್ನು ಯಾವ ರೀತಿ ಸ್ವೀಕರಿಸಬೇಕು..?
ಹೋಮದ ರಕ್ಷೆಯನ್ನು ” “ಕರ್ತೃವು” ಎರಡು ಬಾರಿ ಆಚಮನ ಮಾಡಿ , ಕುಳಿತುಕೊಂಡು ನಂತರ ಧಾರಣೆ ಮಾಡಬೇಕು..!
೧. ಹೋಮದ ರಕ್ಷೆಯನ್ನು ಶಾಸ್ತ್ರೋಕ್ತವಾಗಿ ಸ್ವೀಕರಿಸಬೇಕು..!
೨. ರಕ್ಷೆಯನ್ನು ಸ್ವೀಕರಿಸುವವರು “ಗಂಡಸರಾದರೆ” ಆಚಮ್ಯ ಮಾಡಿ ಸ್ವೀಕರಿಸಬೇಕು..!
ಹೆಂಗಸರಾದರೆ ಪೂರ್ಣಾಹುತಿಗೆ ಫಲತಾಂಬೂಲ ಕೊಟ್ಟು ರಕ್ಷೆ ಸ್ವೀಕರಿಸಬೇಕು..!
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
“ಹೋಮದ ರಕ್ಷೆ ಎಲ್ಲೆಲ್ಲಿ ಧಾರಣೆ ಮಾಡಬೇಕು..?
೧. ಎರಡು ಕಣ್ಣುಗಳ ರೆಪ್ಪೆಗಳ ಮೇಲೆ..
೨. ಹಣೆಯ ಮೇಲೆ
೩. ಎರಡೂ ಭುಜಗಳ ಮೇಲೆ
೪. ಹೃದಯದ ಮೇಲೆ
೫. ಕಂಠ, ಕಂಠದ ಹಿಂಬದಿಯ ಭಾಗ,
೬. ಉದರ , ನಾಭಿ
೭. ಶಿರಸ್ಸು
೮. ಸೊಂಟ..
ಹೀಗೆ ಶಾಸ್ತ್ರೋಕ್ತವಾಗಿ ಈ ಅಂಗಗಳ ಮೇಲೆ ಧಾರಣೆ ಮಾಡಬೇಕು.