Saturday, February 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

IND VS SHR ODI Series : ಶ್ರೀಲಂಕಾ ವಿರುದ್ಧದ ODI ಸರಣಿಗೆ ಶಿಖರ್ ಧವನ್‌ , ರಿಷಬ್ ಪಂತ್ ಔಟ್‌

Namratha Rao by Namratha Rao
December 28, 2022
in Newsbeat, News, Sports, ಕ್ರಿಕೆಟ್
shikhar dhawan , rishabh panth , shrinlanka odi series
Share on FacebookShare on TwitterShare on WhatsappShare on Telegram

IND VS SHR ODI Series : ಶ್ರೀಲಂಕಾ ವಿರುದ್ಧದ ODI ಸರಣಿಗೆ ಶಿಖರ್ ಧವನ್‌ , ರಿಷಬ್ ಪಂತ್ ಔಟ್‌

ಶ್ರೀಲಂಕಾ ವಿರುದ್ಧದ ODI ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದ್ದು, ಶಿಖರ್‌ ಧವನ್‌ ಹಾಗೂ ರಿಷಬ್‌ ಪಂತ್‌ ಅವರನ್ನ ತಂಡದಿಂದ ಕೈಬಿಡಲಾಗಿದೆ. ಏಕದಿನ ಸರಣಿಯಲ್ಲಿ ಎಂದಿನಂತೆ ರೋಹಿತ್‌ ಶರ್ಮ ಸಾರಥ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದ್ದು, ಹಾರ್ದಿಕ್‌ ಪಾಂಡ್ಯ ಅವರಿಗೆ ಉಪ ನಾಯಕನ ಸ್ಥಾನ ನೀಡಲಾಗಿದೆ. ಉಳಿದಂತೆ ಅರ್ಶದೀಪ್‌ ಸಿಂಗ್‌, ಉಮ್ರಾನ್‌ ಮಲ್ಲಿಕ್‌, ಅಕ್ಸರ್‌ ಪಟೇಲ್‌ ಮತ್ತ ವಾಷಿಂಗ್ಟನ್‌ ಸುಂದರ್‌ ಅವರುಗಳು ಏಕದಿನ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಉಭಯ ತಂಡಗಳ ನಡುವಿನ T20I ಸರಣಿ 2023ರ ಜನವರಿ 3, 5 ಮತ್ತು 7ನೇ ತಾರೀಕಿನಂದ ಮುಂಬೈ, ಪುಣೆ ಹಾಗೂ ರಾಜ್ಕೋಟ್‌ನಲ್ಲಿ ನಡೆಯಲಿದೆ. ಇದಾದ ನಂತರ ಜನವರಿ 10, 12 ಹಾಗೂ 15ರಂದು ಎರಡು ತಂಡಗಳ ನಡುವಿನ ಏಕದಿನ ಸರಣಿ ನಡೆಯಲಿದೆ.

Related posts

First Trans Man Pregnancy

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…

February 4, 2023
Dipa karmakar

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….

February 4, 2023

ಭಾರತ ODI ತಂಡ:
ರೋಹಿತ್‌ ಶರ್ಮ(ನಾಯಕ), ಶುಭ್ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ಕೆಎಲ್‌ ರಾಹುಲ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ಯುಜ್ವೇಂದ್ರ ಚಹಲ್‌, ಕುಲ್ದೀಪ್‌ ಯಾದವ್‌, ಅಕ್ಸರ್‌ ಪಟೇಲ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮ್ರಾನ್‌ ಮಲ್ಲಿಕ್‌, ಅರ್ಶದೀಪ್‌ ಸಿಂಗ್.

Tags: #saakshatvIND VS SHR ODI Seriesindiashrilanka
ShareTweetSendShare
Join us on:

Related Posts

First Trans Man Pregnancy

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…

by Naveen Kumar B C
February 4, 2023
0

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…   ಭಾರತದಲ್ಲಿ ಮೊದಲ ಬಾರಿಗೆ  ತೃತಿಯಲಿಂಗಿ (ಟ್ರಾನ್ಸಜೆಂಡರ್) ದಂಪತಿಗಳು ಪೋಷಕರಾಗಲಿದ್ದಾರೆ....

Dipa karmakar

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….

by Naveen Kumar B C
February 4, 2023
0

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ - ದೀಪಾ ಕರ್ಮಾಕರ್'ಗೆ 21 ತಿಂಗಳ ನಿಷೇಧ.... ಭಾರತದ ಅಗ್ರ ಮತ್ತು  ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ  ಕಂಚಿನ ಪದಕ ...

Mangaluru Jewlere

Mangaluru : ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಸಿಬ್ಬಂದಿ ಗೆ ಚೂರಿ ಇರಿದು ಕೊಲೆ….

by Naveen Kumar B C
February 4, 2023
0

Mangaluru : ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಸಿಬ್ಬಂದಿ ಗೆ ಚೂರಿ ಇರಿದು ಕೊಲೆ....   ಹೆಲ್ಮೆಟ್ ಧರಿಸಿ ಬಂದಿದ್ದ ಯುವಕನೊಬ್ಬ ಜ್ಯುವೆಲ್ಲರಿ ಅಂಗಡಿಗೆ ನುಗ್ಗಿ ಸಿಬ್ಬಂದಿ ಗೆ...

Deepak Chahar wife

Deepak Chahar wife : ಕ್ರಿಕೆಟಿಗ ದೀಪಕ್ ಚಹಾರ್ ಅವರ ಪತ್ನಿಗೆ 10 ಲಕ್ಷ ರುಪಾಯಿ ವಂಚನೆ… 

by Naveen Kumar B C
February 4, 2023
0

ಕ್ರಿಕೆಟಿಗ ದೀಪಕ್ ಚಹಾರ್ ಅವರ ಪತ್ನಿಗೆ 10 ಲಕ್ಷ ರುಪಾಯಿ ವಂಚನೆ…   ಕ್ರಿಕೆಟಿಗ ದೀಪಕ್ ಚಹಾರ್ ಅವರ ಪತ್ನಿ ಜಯ ಭಾರದ್ವಾಜ್ ಅವರಿಗೆ ಉದ್ಯಮಿಯೊಬ್ಬ 10...

Share Market

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…

by Naveen Kumar B C
February 4, 2023
0

adani enterprises :  ಫೆ. 6 ಕ್ಕೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡ ಕಾಂಗ್ರೆಸ್…   ಹಿಂಡನ್ ಬರ್ಗ್  ಸಂಶೋಧನಾ ವರದಿಯನ್ನ  ಆಧಾರಿಸಿ ನಡೆಯುತ್ತರುವ ಅದಾನಿ ಎಂಟರ್‌ಪ್ರೈಸಸ್ ವಿವಾದದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

First Trans Man Pregnancy

First Trans Man Pregnancy :  ಮಗುವಿಗೆ ಜನ್ಮ ನೀಡಲಿರುವ ದೇಶದ ಮೊದಲ ತೃತೀಯಲಿಂಗಿ ಯುವಕ…

February 4, 2023
Dipa karmakar

Dipa Karmakar : ಡೋಪಿಂಗ್ ಟೆಸ್ಟ್ ನಲ್ಲಿ ಪಾಸಿಟೀವ್ – ದೀಪಾ ಕರ್ಮಾಕರ್’ಗೆ 21 ತಿಂಗಳ ನಿಷೇಧ….

February 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram