Thursday, February 9, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

International-ನಡುರಸ್ತೆಯಲ್ಲೇ ತಂದೆಗೆ ಬ್ಯಾಟ್ ನಿಂದ ಹೊಡೆಯಲು ಯತ್ನಿಸಿದ ಮಗ

Ranjeeta MY by Ranjeeta MY
September 20, 2022
in International, Newsbeat, ದೇಶ - ವಿದೇಶ
International News

International News

Share on FacebookShare on TwitterShare on WhatsappShare on Telegram

ನಡುರಸ್ತೆಯಲ್ಲೇ ತಂದೆಗೆ ಬ್ಯಾಟ್ ನಿಂದ ಹೊಡೆಯಲು ಯತ್ನಿಸಿದ ಮಗ
ತಂದೆ-ತಾಯಿ ಪ್ರತ್ಯಕ್ಷ ದೇವರು. ಅಪ್ಪ ಅಂದರೆ ಹಾಗೆ, ಹೀಗೆ ಎಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ ಕೆಲವೊಂದು ಸಾರಿ ಆಸ್ತಿ ವಿಚಾರಕ್ಕೆ ಮಕ್ಕಳು ಜಗಳವಾಡುತ್ತಾರೆ. ಇಂತಹ ಆಸ್ತಿ ಸಲುವಾಗಿ ತಂದೆ-ಮಕ್ಕಳ ಜಗಳವನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ಆಸ್ತಿ ವಿಚಾರಕ್ಕೆ ಮಗ ತಂದೆಯತ್ನೇ ಕೊಲೆ ಮಾಡುವ ಹಂತಕ್ಕೆ ಹೋಗಿರುತ್ತಾನೆ. ಹುಟ್ಟಿದಾಗಿನಿಂದ ಯೌನಾವಸ್ಥೆವರೆಗು ಸಲುಹಿ, ಸಾಕಿ ಮಕ್ಕಳನ್ನು ಒಂದು ಹಂತಕ್ಕೆ ತರುತ್ತಾರೆ.

ಆದರೆ ಮಕ್ಕಳು ಆಸ್ತಿ ವಿಚಾರಾಕ್ಕೆ ಹೀನ ಕೃತ್ಯ ಎಸಗುತ್ತಾರೆ. ಅದೇ ರೀತಿಯಾಗಿ ರಾಜಸ್ಥಾನದ ಜೋಧ್‌ಪುರದಲ್ಲಿ ವೃದ್ಧ ತಂದೆಗೆ ಮಗ ನಡು ರಸ್ತೆಯಲ್ಲಿ ಬ್ಯಾಟಿನಿಂದ ಹೊಡೆಯಲು ಯತ್ನಿಸಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿಯು ತನ್ನ ತಂದೆಯೊಂದಿಗೆ ಮನೆಯ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಜಗಳವಾಡುತ್ತಾನೆ. ಭಾನುವಾರವೂ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

Related posts

Ravindra Jadeja

IND vs AUS 1st Test : ಲಾಂಗ್‌ ಬ್ರೇಕ್‌ ಬಳಿಕ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಿದ ಜಡೇಜಾ

February 9, 2023
First Trans Man Pregnancy

Transman gives birth :  ಭಾರತದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಟ್ರಾನ್ಸ್ ಮ್ಯಾನ್ –  ಪೋಷಕರಾದ ತೃತಿಯ ಲಿಂಗಿಗಳು..  

February 9, 2023

ಅಲ್ಲದೇ ತಂದೆಯನ್ನು ಅರೆಬೆತ್ತಲೆ ಸ್ಥತಿಯಲ್ಲಿ ನಡುರಸ್ತೆಯಲ್ಲಿ ನಿಲ್ಲಿಸಿ ತಂದೆಯೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ತಂದೆಗೆ ಮಗ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಸಿಆರ್‌ಪಿಸಿ 151ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇಂಡಿಯಾಡಾಟ್ ಕಾಮ್ ವರದಿ ಮಾಡಿದೆ.

Tags: middle of the roadSon tried to hit his father
ShareTweetSendShare
Join us on:

Related Posts

Ravindra Jadeja

IND vs AUS 1st Test : ಲಾಂಗ್‌ ಬ್ರೇಕ್‌ ಬಳಿಕ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಿದ ಜಡೇಜಾ

by Namratha Rao
February 9, 2023
0

IND vs AUS 1st Test : ಲಾಂಗ್‌ ಬ್ರೇಕ್‌ ಬಳಿಕ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಿದ ಜಡೇಜಾ ಗಾಯದ ಸಮಸ್ಯೆಯಿಂದ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ...

First Trans Man Pregnancy

Transman gives birth :  ಭಾರತದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಟ್ರಾನ್ಸ್ ಮ್ಯಾನ್ –  ಪೋಷಕರಾದ ತೃತಿಯ ಲಿಂಗಿಗಳು..  

by Naveen Kumar B C
February 9, 2023
0

Transman gives birth :  ಭಾರತದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಟ್ರಾನ್ಸ್ ಮ್ಯಾನ್ -  ಪೋಷಕರಾದ ತೃತಿಯ ಲಿಂಗಿಗಳು.. ಭಾರತದಲ್ಲಿ ಮೊದಲ ಬಾರಿಗೆ  ತೃತಿಯಲಿಂಗಿ...

Twitter Blue

Twitter Blue : ಇಂದಿನಿಂದ ಪ್ರೀಮಿಯಂ ಚಂದಾದಾರಿಕೆ ಸೇವೆ ಪ್ರಾರಂಭಿಸಿದ ಟ್ವೀಟರ್…. 

by Naveen Kumar B C
February 9, 2023
0

Twitter Blue : ಇಂದಿನಿಂದ ಪ್ರೀಮಿಯಂ ಚಂದಾದಾರಿಕೆ ಸೇವೆ ಪ್ರಾರಂಭಿಸಿದ ಟ್ವೀಟರ್….  ಸೋಶೀಯಲ್ ಮೀಡಿಯಾ ಪ್ಲಾಟ್ ಪ್ಲಾರ್ಮ್  ಟ್ವೀಟರ್ ಅಂತಿಮವಾಗಿ ಭಾರತದಲ್ಲಿ ತನ್ನ ಪ್ರೀಮಿಯಂ ಚಂದಾದಾರಿಕೆ ಸೇವೆ...

India - Australia first test

India – Australia first test :  ಆರಂಭದಲ್ಲೇ ವಿಕೆಟ್ ಉರುಳಿಸಿದ ಭಾರತೀಯ ಪಡೆ –  ಶಮಿಗೆ 400 ವಿಕೆಟ ಗರಿ….

by Naveen Kumar B C
February 9, 2023
0

India - Australia first test :  ಆರಂಭದಲ್ಲೇ ವಿಕೆಟ್ ಉರುಳಿಸಿದ ಭಾರತೀಯ ಪಡೆ -  ಶಮಿಗೆ 400 ವಿಕೆಟ ಗರಿ…. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ...

Astrology

Astrology : ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ

by Namratha Rao
February 9, 2023
0

Astrology : ಅದೃಷ್ಟದ ಹಣ ನಿಮ್ಮ ಬಳಿ ಬರಬೇಕು ಅಂದ್ರೆ ಬಿಳಿಹಾಳೆಯ ಮೇಲೆ ಈ ಯಂತ್ರವನ್ನು ಬರೆದು ನಿಮ್ಮ ಬಳಿ ಇಟ್ಟುಕೊಳ್ಳಿ   ಶ್ರೀ ಕ್ಷೇತ್ರ ಕಟೀಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Ravindra Jadeja

IND vs AUS 1st Test : ಲಾಂಗ್‌ ಬ್ರೇಕ್‌ ಬಳಿಕ ಟೀಂ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡಿದ ಜಡೇಜಾ

February 9, 2023
First Trans Man Pregnancy

Transman gives birth :  ಭಾರತದಲ್ಲೇ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ಟ್ರಾನ್ಸ್ ಮ್ಯಾನ್ –  ಪೋಷಕರಾದ ತೃತಿಯ ಲಿಂಗಿಗಳು..  

February 9, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram