ADVERTISEMENT
Wednesday, April 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಕೆಕೆಆರ್​​ ಪ್ಲೇ-ಆಫ್​​ ಆಸೆ ಜೀವಂತ

Mahesh M Dhandu by Mahesh M Dhandu
October 4, 2021
in IPL 2021, Newsbeat, ಐಪಿಎಲ್ 2021
rr-vs-kkr
Share on FacebookShare on TwitterShare on WhatsappShare on Telegram

ದುಬೈನಲ್ಲಿ ಬೌಲರ್​​ಗಳು ಬ್ಯಾಟ್ಸ್​​ಮನ್​​ಗಳನ್ನು ಆಟ ಆಡಿಸಿದರು.  ಮೊದಲು ಸನ್​ರೈಸರ್ಸ್​ ಬ್ಯಾಟರ್​​ಗಳು ರನ್​​ಗಳಿಸಲು ಪರದಾಡಿದರೆ, ನಂತರ ಕೊಲ್ಕತ್ತಾ  ನೈಟ್​​​ ರೈಡರ್ಸ್​ ಬ್ಯಾಟ್ಸ್​​ಮನ್​​ಗಳ ಸರದಿ.

119 ರನ್​​ಗಳನ್ನು ಚೇಸ್​​ ಮಾಡಬೇಕಾದರೆ ಕೆಕೆಆರ್​​ಗೆ ಬರೋಬ್ಬರಿ 19.4 ಓವರ್​​ ಬೇಕಾಗಿತ್ತು.  ಹಾಗೂ ಹೀಗೂ ಪಂದ್ಯ ಗೆದ್ದ  ಕೆಕೆಆರ್​​ ಪ್ಲೇ-ಆಫ್​​ ಆಸೆಯನ್ನು ಜೀವಂತ ಇಟ್ಟುಕೊಂಡಿದೆ.

Related posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

April 15, 2026
ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

April 15, 2026

ಟಾಸ್​​ ಗೆದ್ದ ಕೆಕೆಆರ್​​ ಸನ್​ರೈಸರ್ಸ್​ ಹೈದ್ರಾಬಾದ್​​ ತಂಡನವನ್ನು ಬ್ಯಾಟಿಂಗ್​​ಗೆ ಇಳಿಸಿತು. ಟಿಮ್​​ ಸೌಥಿ ವೃದ್ಧಿಮಾನ್​​ ಸಾಹಾ ಖಾತೆ ತೆರೆಯುವ ಮುನ್ನವೇ ಎಲ್​​ಬಿ ಬಲೆಗೆ ಬೀಳಿಸಿದರು.

ಶಿವಂ ಮಾವಿ ಜೇಸನ್​ ರಾಯ್​​ ಅಟಕ್ಕೆ ಕಡಿವಅಣ ಹಾಕಿದರು.  ಕೇನ್​​ ವಿಲಿಯಮ್ಸನ್​​ ಮತ್ತು ಪ್ರಿಯಮ್​​ ಗರ್ಗ್​ ಇನ್ನಿಂಗ್ಸ್​​ ಕಟ್ಟಲು ಆರಂಭಿಸಿದರು. ಈ ಹಂತದಲ್ಲಿ 26 ರನ್​​ಗಳಿಸಿದ್ದ ವಿಲಿಯಮ್ಸನ್​​​ ರನ್​​ ಕದಿಯುವ ಆತುರದಲ್ಲಿ ರನೌಟ್​​ ಆದರು.

ಅಭಿಷೇಕ್​​ ಶರ್ಮಾ 6 ರನ್​​ಗಳಿಸಿದ್ದಾಗ ಶಕೀಬ್​​ ಎಸೆತದಲ್ಲಿ ಸ್ಟಂಪ್​​ ಔಟ್​​ ಆದರು.  21 ರನ್​​ಗಳಿಸಿದ್ದ ಗರ್ಗ್​ ವರುಣ್​​ ಚಕ್ರತವರ್ತಿ ಎಸೆತದಲ್ಲಿ ಔಟಾದರು.

ಅಬ್ದುಲ್​​ ಸಮದ್​​ ಒಂದು ಕಡೆ ಕ್ರೀಸ್​​ಗೆ ಅಂಟಿಕೊಂಡಿದ್ದರೂ, ಜೇಸನ್​​ ರಾಯ್​​ ಮತ್ತು ರಶೀದ್​ ಖಾನ್​​  ಹೆಚ್ಚು ರನ್​​ಗಳಿಸಲಿಲ್ಲ. ಸಮದ್​​​ 18 ಎಸೆತಗಳಲ್ಲಿ 25 ರನ್​​​ಗಳಿಸಿ ಕೊನೆಯ ಓವರ್​​ನಲ್ಲಿ ಔಟಾದರು.

20 ಓವರುಗಳಲ್ಲಿ ಹೈದ್ರಅಬಾದ್​​ 8 ವಿಕೆಟ್​​ ಕಳೆದುಕೊಂಡು 115 ರನ್​​ಗಳಿಸಿತ್ತು.  ಕೆಕೆಆರ್​​ ಬೌಲಿಂಗ್​​ನಲ್ಲಿ ಸೌಥಿ, ಮಾವಿ, ವರುಣ್​ ಚಕ್ರವರ್ತಿ ಎರಡೆರಡು ವಿಕೆಟ್​ ಹಂಚಿಕೊಂಡರು.

ಚೇಸಿಂಗ್​​ ಮಾಡಲು ಹೊರಟ ಕೆಕೆಆರ್​​ಗೆ ವೆಂಕಟೇಶ್​​ ಅಯ್ಯರ್​​ ಮತ್ತು ಶುಭ್ಮನ್​​ ಗಿಲ್​​​ ಎಂದಿನ ಆರಂಭ ತಂದುಕೊಡಲಿಲ್ಲ.  ಜೇಸನ್​​ ಹೋಲ್ಡರ್​​​​ 8 ರನ್​​ಗಳಿಸಿದ್ದ ಅಯ್ಯರ್​​ ವಿಕೆಟ್​​ ಕಬಳಿಸಿದರು.  ದಾಳಿಗಿಳಿದ ರಶೀದ್​ ಖಾನ್​  ರಾಹುಲ್​​ ತ್ರಿಪಾಠಿಯ ಆಟಕ್ಕೆ ಕಡಿವಾಣ ಹಾಕಿದರು.

ನಿತಿಶ್​​ ರಅಣಾ ಮತ್ತು ಶುಭ್ಮನ್​​ ಗಿಲ್​​ ನಿಧಾನವಾಗಿ ರನ್​​ಗಳಿಸಲು ಆರಂಭಿಸಿದರು. ಟಾರ್ಗೆಟ್​​​ ದೊಡ್ಡದಾಗಿಲ್ಲದ್ದರಿಂದ ಇಬ್ಬರ ಮೇಲೂ ಒತ್ತಡ ಇರಲಿಲ್ಲ.  ಈ ನಡುವೆ ಗಿಲ್​​ ಅರ್ಧಶತಕದ ಗಡಿ ಕೂಡ ದಾಟಿದರು.

ಗಿಲ್​​ ಮತ್ತು ರಾಣಾ ನಡುವೆ 55 ರನ್​​ಗಳ ಜೊತೆಯಾಟ ಬಂದಿತ್ತು. ಕೆಕೆಆರ್​​ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಅನ್ನುವ ಲೆಕ್ಕಾಚಾರ ಇತ್ತು. ಆದರೆ 10 ಫೋರ್​​ ನೆರವಿನಿಂದ  57 ರನ್​​ಗಳಿಸಿದ್ದ ಗಿಲ್​​ ಸಿದ್ಧಾರ್ಥ್​ ಕೌಲ್​​ ಎಸೆತದಲ್ಲಿ  ಹೋಲ್ಡರ್​​ಗೆ ಕ್ಯಾಚ್​​ ನೀಡಿದರು.

ಇವರ ಬೆನ್ನಹಿಂದೆಯೇ ಹೋಲ್ಡರ್​​ 25 ರನ್​​ಗಳಿಸಿದ್ದ ರಾಣಾ ವಿಕೆಟ್​ ಹಾರಿಸಿದರು.  ಕೆಕೆಆರ್​​ ಕೊಂಚ ಗಲಿಬಿಲಿಗೊಂಡರೂ ದಿನೇಶ್​ ಕಾರ್ತಿಕ್​​​ ಅಜೇಯ 18 ರನ್​​ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

 19.4 ಓವರುಗಳಲ್ಲಿ ಕೆಕೆಆರ್​​ ಗುರಿ ಮುಟ್ಟಿ ಪ್ಲೇ-ಆಫ್​​ ಆಸೆ ಜೀವಂತವಾಗಿ ಇಟ್ಟುಕೊಂಡಿತು.  ಕೊನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಕೆಕೆಆರ್​​​​ ಸುಲಭವಾಗಿ ಪ್ಲೇ-ಆಫ್​ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

Tags: #Saaksha TVipl 2021kkrSHR
ShareTweetSendShare
Join us on:

Related Posts

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

ಹಾರ್ಮುಜ್ ಬಿಕ್ಕಟ್ಟು ತೀವ್ರ! ‘ಬಂದ್ರೆ ಕತೆ ಮುಗಿಸುತ್ತೇವೆ’ – ಟ್ರಂಪ್ ಕಠಿಣ ಎಚ್ಚರಿಕೆ

by Shwetha
April 15, 2026
0

ಹಾರ್ಮುಜ್ ಜಲಸಂಧಿಯನ್ನು ಹಿಡಿತದಲ್ಲಿಡುವ ವಿಚಾರದಲ್ಲಿ ಅಮೆರಿಕ & ಇರಾನ್ ನಡುವಿನ ಉದ್ವಿಗ್ನತೆ ತಾರಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾರ್ಮುಜ್ ಪ್ರದೇಶದ ಪ್ರಮುಖ ಬಂದರುಗಳಿಗೆ ದಿಗ್ಬಂಧನ (Blockade)...

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

ಅಂಬೇಡ್ಕರ್ ಎಲ್ಲ ಕಾಲಕ್ಕೂ ಸಲ್ಲುವ ಮಹಾನ್ ನಾಯಕ – ಸಿಎಂ ಸಿದ್ದರಾಮಯ್ಯ

by Shwetha
April 15, 2026
0

ಸಂವಿಧಾನ ಶಿಲ್ಪಿ B. R. ಅಂಬೇಡ್ಕರ್ ಅವರ ಆದರ್ಶಗಳು ಯಾವ ಕಾಲಕ್ಕೂ ಪ್ರಸ್ತುತವಾಗಿಯೇ ಇರುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ...

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

ಮಂತ್ರಿ ಸ್ಥಾನ ಪಣಕ್ಕಿಟ್ಟು ಟಿಕೆಟ್ ಕೇಳಿದ್ದ ಜಮೀರ್: ಹೈಕಮಾಂಡ್ ನಾಯಕರನ್ನೇ ಬೆಚ್ಚಿಬೀಳಿಸಿದ್ದ ಆ ಒಂದು ಮಾತು

by Shwetha
April 15, 2026
0

ಬೆಂಗಳೂರು: ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ಪ್ರಕ್ರಿಯೆಯ ವೇಳೆ ನಡೆದಿದ್ದ ಆಂತರಿಕ ಬೆಳವಣಿಗೆಗಳ ಬಗ್ಗೆ ಸಚಿವ ಜಮೀರ್ ಅಹ್ಮದ್ ಖಾನ್ ಇಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ....

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವ ಅಸಹ್ಯಕರ ಗೀಳು: ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಶ್ರೀಗಳಿಂದಲೇ ಅನಾಚಾರ ;ಅಧ್ವಾನವಾಯ್ತು ಹರಿಹರ ಮಠದ ಸ್ಥಿತಿ

by Shwetha
April 15, 2026
0

ದಾವಣಗೆರೆ ಜಿಲ್ಲೆಯ ಹರಿಹರ ಪಂಚಮಸಾಲಿ ಪೀಠದಲ್ಲಿ ಈಗ ಭಾರಿ ಸಂಚಲನ ಮೂಡಿದೆ. ಇಷ್ಟು ದಿನ ಭಕ್ತರ ಪಾಲಿಗೆ ಮಾರ್ಗದರ್ಶಕರಾಗಿದ್ದ ವಚನಾನಂದ ಶ್ರೀಗಳ ಅಸಲಿ ಮುಖವಾಡ ಕಳಚಿದೆ ಎಂದು...

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

RSS-ಬಿಜೆಪಿ ಕಾರ್ಯಕ್ರಮದಲ್ಲಿ ನೀವು ಭಾಗಿ: ನಿಮ್ಮಿಂದ ನನಗೆ ನ್ಯಾಯ ಸಿಗಲ್ಲ, ಹಿಂದೆ ಸರಿಯಿರಿ ಎಂದು ಜಡ್ಜ್‌ಗೆ ಶಾಕ್ ನೀಡಿದ ಕೇಜ್ರಿವಾಲ್

by Shwetha
April 15, 2026
0

ದೆಹಲಿ ಅಬಕಾರಿ ನೀತಿ ಹಗರಣದ ವಿಚಾರದಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಹೈಕೋರ್ಟ್ ನ್ಯಾಯಾಧೀಶರ ಎದುರೇ ನೇರ ಸವಾಲು ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ. ಹೈಕೋರ್ಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram