ADVERTISEMENT
Monday, April 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Puneeth Rajkumar : James : ವಿಶ್ವಾದ್ಯಂತ 4 ಸಾವಿರ ಸ್ಕ್ರೀನ್ ಗಳ ಮೇಲೆ ‘ಜೇಮ್ಸ್’ ಅಬ್ಬರ…!!!

Namratha Rao by Namratha Rao
March 8, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Puneeth Rajkumar : James : ವಿಶ್ವಾದ್ಯಂತ 4 ಸಾವಿರ ಸ್ಕ್ರೀನ್ ಗಳ ಮೇಲೆ ‘ಜೇಮ್ಸ್’ ಅಬ್ಬರ…!!!

ಬೆಂಗಳೂರು : ಕರ್ನಾಟಕದಲ್ಲಿ ಅಪ್ಪು ಅಭಿಮಾನಿಗಳು ಮಾರ್ಚ್ 17 ರಿಂದ ಜಾತ್ರೆ ಶುರುಮಾಡಲಿದ್ದಾರೆ. ಅಪ್ಪು ಹುಟ್ಟುಹಬ್ಬ ಒಂದೆಡೆಯಾದ್ರೆ , ಅವರ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಿ ಧೂಳೆಬ್ಬಿಸಲಿದೆ.
ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾ ರಿಲೀಸ್ ಆಗ್ತಿದೆ.. ಅಂದ್ಹಾಗೆ ಈ ಸಿನಿಮಾ ಕನ್ನಡ , ತಮಿಳು , ತೆಲುಗು , ಮಲಯಾಳಂ , ಹಿಂದಿಯಲ್ಲಿ ರಿಲೀಸ್ ಆಗಲಿದೆ.. ಅದ್ಧೂರಿಯಾಗಿಯೇ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.. ಆದ್ರೀಗ ಮತ್ತೊಂದು ಸುದ್ದಿ ಅಭಿಮಾನಿಗಳ ಖುಷಿಯನ್ನ ಡಬಲ್ ಮಾಡಿದೆ.. ಅಅಂದ್ಹಾಗೆ ನಿರೀಕ್ಷೆಯಂತೆಯೇ ಇಡೀ ವಿಶ್ವಾದ್ಯಂತ ಜೇಮ್ಸ್ ಸಿನಿಮಾ ಸುಮಾರು 4000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ..

Related posts

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

April 20, 2026
ಸಿದ್ದರಾಮಯ್ಯ ಬಳಿಕ ಅಹಿಂದ ಸಿಂಹಾಸನಕ್ಕೆ ಸಾಹುಕಾರ್ ಸತೀಶ್ ಜಾರಕಿಹೊಳಿ ಲಗ್ಗೆ ದಾವಣಗೆರೆ ದಂಗಲ್ ನಿಂದ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಹೊಸ ರಾಜಕೀಯ ಸಮರ

ಸಿದ್ದರಾಮಯ್ಯ ಬಳಿಕ ಅಹಿಂದ ಸಿಂಹಾಸನಕ್ಕೆ ಸಾಹುಕಾರ್ ಸತೀಶ್ ಜಾರಕಿಹೊಳಿ ಲಗ್ಗೆ ದಾವಣಗೆರೆ ದಂಗಲ್ ನಿಂದ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಹೊಸ ರಾಜಕೀಯ ಸಮರ

April 20, 2026

Puneeth Rajkumar

Rashmika : ಅದೃಷ್ಟಕ್ಕೆ ಕ್ವೀನ್ ಆಗಿದ್ದ ರಶ್ಮಿಕಾಗೆ ಮೊದಲ ಸೋಲು..!!

ಸಿನಿಮಾ ಥಿಯೇಟರ್ ಗಳ ಮುಂದೆ ಈಗಿನಿಂದಲೇ ಜೇಮ್ಸ್ ಪೋಸ್ಟರ್ ಗಳು ರಾರಾಜಿಸುತ್ತಿವೆ.. ಅಪ್ಪು ಕಟೌಟ್ ರೆಡಿಯಾಗ್ತಿದೆ.. ಅಭಿಮಾನಿಗಳು ಹಾಲಿನಾಭಿಷೇಕ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಲು ಸಜ್ಜಾಗ್ತಿದ್ಧಾರೆ.. ಆದ್ರೂ ಜೇಮ್ಸ್ ಸಿನಿಮಾದ ಯಾವೊಂದು ಅಪ್ ಡೇಟ್ಸ್ ಸಿಕ್ಕಿದ್ರೂ ಅಪ್ಪು ಅಭಿಮಾನಿಗಳು ಭಾವುಕರಾಗುತ್ತಾರೆ… ಜೇಮ್ಸ್ ಸಿನಿಮಾದ ಟೀಸರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಧೂಳೆಬ್ಬಿಸಿದೆ.. ಸಿನಿಮಾದ ಟೀಸರ್ ಗೆ ಭಾರತೀಯ ಮೂಲೆ ಮೂಲೆಯಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.. ಅಂದ್ಹಾಗೆ ಇತ್ತೀಚೆಗೆ ರಿಲೀಸ್ ಆದ ಅಪ್ಪು ಅಭಿನಯದ ಟ್ರೇಡ್ ಮಾರ್ಕ್ ಹಾಡು ಸಹ ಭರ್ಜರಿ ಸೌಂಡ್ ಮಾಡಿದೆ.. ಜೇಮ್ಸ್ ಸಿನಿಮಾಗೆ ಸೆನ್ಸಾರ್ ಬೋರ್ಡ್ ನಿಂದ U/A ಸರ್ಟಿಫಿಕೇಟ್ ಸಹ ಸಿಕ್ಕಾಗಿದೆ. ಕರ್ನಾಟಕದಲ್ಲಿ 400ಕ್ಕೂಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ.

Bollywood : ಆಲಿಯಾ ಇನ್ಮುಂದೆ ಬಾಲಿವುಡ್ ಸಿನಿಮಾದಲ್ಲಿ ನಟಿಸೋದು ಕಷ್ಟ…!!!!!

Tags: #saakshatvjameskannada filmPuneeth RajkumarSandalwood
ShareTweetSendShare
Join us on:

Related Posts

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

ದೀದಿ ನಾಡಲ್ಲಿ ನಮೋ ಅಲೆ : ಬಂಗಾಳದಲ್ಲಿ ಇನ್ನು ನಡೆಯಲ್ಲ ದೀದಿ ದರ್ಬಾರ್ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರ ಸುರಕ್ಷತೆ ಗ್ಯಾರಂಟಿ ಎಂದ ಮೋದಿ

by Shwetha
April 20, 2026
0

ಪಶ್ಚಿಮ ಬಂಗಾಳದ ರಾಜಕೀಯ ರಣಕಣ ಈಗ ಅಕ್ಷರಶಃ ರಂಗೇರಿದೆ. ಚುನಾವಣೆ ಮತದಾನಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಬಾಕಿ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ...

ಸಿದ್ದರಾಮಯ್ಯ ಬಳಿಕ ಅಹಿಂದ ಸಿಂಹಾಸನಕ್ಕೆ ಸಾಹುಕಾರ್ ಸತೀಶ್ ಜಾರಕಿಹೊಳಿ ಲಗ್ಗೆ ದಾವಣಗೆರೆ ದಂಗಲ್ ನಿಂದ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಹೊಸ ರಾಜಕೀಯ ಸಮರ

ಸಿದ್ದರಾಮಯ್ಯ ಬಳಿಕ ಅಹಿಂದ ಸಿಂಹಾಸನಕ್ಕೆ ಸಾಹುಕಾರ್ ಸತೀಶ್ ಜಾರಕಿಹೊಳಿ ಲಗ್ಗೆ ದಾವಣಗೆರೆ ದಂಗಲ್ ನಿಂದ ಕಾಂಗ್ರೆಸ್ ನಲ್ಲಿ ಶುರುವಾಯ್ತಾ ಹೊಸ ರಾಜಕೀಯ ಸಮರ

by Shwetha
April 20, 2026
0

ಕರ್ನಾಟಕದ ರಾಜಕೀಯ ಭೂಪಟದಲ್ಲಿ ಅಹಿಂದ ಎನ್ನುವುದು ಕೇವಲ ಒಂದು ಸಂಘಟನೆಯಲ್ಲ, ಅದು ಅಧಿಕಾರದ ಗದ್ದುಗೆಯನ್ನು ನಿರ್ಧರಿಸುವ ಬಲಿಷ್ಠ ಮತಬ್ಯಾಂಕ್. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಷ್ಟೇ ಪ್ರಭಾವಿಯಾಗಿರುವ ಈ...

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

ಮುಸ್ಲಿಮರು ಮತ್ತು ನಾವು ಯಾವತ್ತೂ ಸಹೋದರರು: ಅಲ್ಪಸಂಖ್ಯಾತರ ಬೆನ್ನಿಗೆ ಕಾಂಗ್ರೆಸ್ ಯಾವಾಗಲೂ ಇದೆ ಎಂದ ಗೃಹ ಸಚಿವ ಡಾ ಜಿ ಪರಮೇಶ್ವರ

by Shwetha
April 20, 2026
0

ರಾಜ್ಯ ರಾಜಕಾರಣದಲ್ಲಿ ಅಲ್ಪಸಂಖ್ಯಾತರ ಓಲೈಕೆ ಮತ್ತು ಟಿಕೆಟ್ ಹಂಚಿಕೆ ಕುರಿತ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಅತ್ಯಂತ ಮಹತ್ವದ ಹೇಳಿಕೆ...

ಫೈಲ್ ಎಲ್ಲಿ ಅಂತ ಕೇಳಿದ್ರೆ ನೆನಪಿಲ್ಲ ಅಂದ ಅಧಿಕಾರಿ : ಮೇಜಿನ ಮೇಲೆ ಬಾದಾಮಿ ಸುರಿದು ನೆನಪಿನ ಶಕ್ತಿ ಹೆಚ್ಚಿಸಲು ಮುಂದಾದ ಛತ್ತೀಸ್‌ಗಢದ ವ್ಯಕ್ತಿಯ ವಿಶಿಷ್ಟ ಪ್ರತಿಭಟನೆಗೆ ದೇಶವೇ ಫಿದಾ

ಫೈಲ್ ಎಲ್ಲಿ ಅಂತ ಕೇಳಿದ್ರೆ ನೆನಪಿಲ್ಲ ಅಂದ ಅಧಿಕಾರಿ : ಮೇಜಿನ ಮೇಲೆ ಬಾದಾಮಿ ಸುರಿದು ನೆನಪಿನ ಶಕ್ತಿ ಹೆಚ್ಚಿಸಲು ಮುಂದಾದ ಛತ್ತೀಸ್‌ಗಢದ ವ್ಯಕ್ತಿಯ ವಿಶಿಷ್ಟ ಪ್ರತಿಭಟನೆಗೆ ದೇಶವೇ ಫಿದಾ

by Shwetha
April 20, 2026
0

ಸರ್ಕಾರಿ ಕಚೇರಿಗಳಲ್ಲಿ ಕೆಲಸ ಆಗಬೇಕೆಂದರೆ ಚಪ್ಪಲಿ ಸವೆಯುವಂತೆ ಅಲೆಯಬೇಕು ಎಂಬ ಮಾತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನೀಡಿದ ತಿರುಗೇಟು ಈಗ ಇಡೀ ದೇಶಾದ್ಯಂತ ಸದ್ದು...

ದಿನ ಭವಿಷ್ಯ (09-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (20-04-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
April 20, 2026
0

ದಿನ ಭವಿಷ್ಯ: 20-04-2026 ಮೇಷ ರಾಶಿ ಇಂದು ನಿಮಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ನಿಮ್ಮ ಕಾರ್ಯಕ್ಷಮತೆಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಲಿದೆ. ಆರ್ಥಿಕವಾಗಿ ಹಳೆಯ ಬಾಕಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram