Wednesday, May 31, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Rakesh Jhunjhunwala – 46 ಸಾವಿರ ಕೋಟಿ ಸಾಮ್ರಾಜ್ಯದ  ಉಸ್ತುವಾರಿ ಯಾರ ಹೊಣೆ ?

ಶೇರು ಮಾರುಕಟ್ಟೆಯ ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಇಂದು 62 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.  ವಿಶ್ವದ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ440 ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ 5.8 ಬಿಲಿಯನ್ ಡಾಲರ್ ಅಂದರೆ ಸುಮಾರು 46 ಸಾವಿರ ಕೋಟಿ ರೂ.

Naveen Kumar B C by Naveen Kumar B C
August 14, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

Rakesh Jhunjhunwala – 46 ಸಾವಿರ ಕೋಟಿ ಸಾಮ್ರಾಜ್ಯದ  ಉಸ್ತುವಾರಿ ಯಾರ ಹೊಣೆ ?

 

Related posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

May 1, 2023
ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

April 16, 2023

ಶೇರು ಮಾರುಕಟ್ಟೆಯ ಬಿಗ್ ಬುಲ್ ರಾಕೇಶ್ ಜುಂಜುನ್ವಾಲಾ ಇಂದು 62 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.   ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಬೆಳಗ್ಗೆ 6.45ಕ್ಕೆ ಜುಂಜುನ್‌ವಾಲಾ ಅವರು ನಿಧನರಾಗಿದ್ದಾರೆ ಎಂಬುದನ್ನ ಧೃಡಪಡಿಸಿದೆ. ಆಗಸ್ಟ್ 7 ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ‘ಆಕಾಸ ಏರ್’ ವಿಮಾನಯಾನ ಸಂಸ್ಥೆ ಲೋಕಾರ್ಪಣೆ ವೇಳೆಯೇ ವೀಲ್ ಚೇರ್ ನಲ್ಲಿ ಕಾಣಿಸಿಕೊಂಡಿದ್ದರು.

ರಾಕೆಶ್ ಜುಂಜುನ್‌ವಾಲಾ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ವಿಶ್ವದ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ440 ನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ 5.8 ಬಿಲಿಯನ್ ಡಾಲರ್ ಅಂದರೆ ಸುಮಾರು 46 ಸಾವಿರ ಕೋಟಿ ರೂ.

ಇದೀಗ ರಾಕೇಶ್ ಜುಂಜುನ್‌ವಾಲಾ ನಿರ್ಗಮನದಿಂದಾಗಿ ವಿಮಾನಯಾನ ಸಂಸ್ಥೆಗೆ ತೊಂದರೆಯಾಗಬಹುದಾ ? ಮುಂದೆ ಆತನ ಸಾಮ್ರಾಜ್ಯವನ್ನು ಯಾರು ತೆಗೆದುಕೊಳ್ಳುತ್ತಾರೆ ? ಎಂಬ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳೋಣ..

ರಾಕೇಶ್ ಜುಂಜುನ್ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತದೆ. ದೇಶದ ಅತ್ಯಂತ ಯಶಸ್ವಿ ಹೂಡಿಕೆದಾರರಲ್ಲಿ ಒಬ್ಬರು. ರಾಕೇಶ್ 1985 ರಲ್ಲಿ 5000 ರೂ.ನೊಂದಿಗೆ ಹೂಡಿಕೆ ಮಾಡಲು ಪ್ರಾರಂಭಿಸಿದ ವ್ಯಕ್ತಿ. ಆಗ ಬಿಎಸ್‌ಇ ಸೂಚ್ಯಂಕ 150 ರಲ್ಲಿತ್ತು.  ಪತ್ನಿ ರೇಖಾ ಅವರ ಇಚ್ಛೆಯ ಮೇರೆಗೆ 2003 ರಲ್ಲಿ ಅವರು ತಮ್ಮದೇ ಆದ ಸ್ಟಾಕ್ ಟ್ರೇಡಿಂಗ್ ಸಂಸ್ಥೆ ರೇರ್ ಎಂಟರ್‌ಪ್ರೈಸಸ್ ಸ್ಥಾಪಿಸಿದರು.  ಇದಕ್ಕೆ ತಮ್ಮ  ಹಾಗು ಅವರ ಪತ್ನಿ ಹೆಸರಿನ ಮೊದಲಿನ ಅಕ್ಷರವನ್ನ ಕಂಪನಿಗೆ ಇಟ್ಟಿದ್ದಾರೆ.  .

 

ಮಲ್ಟಿಬ್ಯಾಗರ್‌ಗಳಲ್ಲಿ ಹೂಡಿಕೆ ಮಾಡಿ ಅಗತ್ಯಕ್ಕೆ ತಕ್ಕಂತೆ ಬಂಡವಾಳವನ್ನ ಬದಲಾಯಿಸಿದರು, ಅದು ಅವರನ್ನು ಷೇರು ಮಾರುಕಟ್ಟೆಯ ಬಿಗ್ ಬುಲ್ ಮಾಡಿತು.  ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜೂನ್ ತ್ರೈಮಾಸಿಕದಲ್ಲಿ ರಾಕೇಶ್ ಜುಂಜುನ್ವಾಲಾ 32 ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.  ಈ 32 ಕಂಪನಿಗಳು ಅನಂತ್ ರಾಜ್, ಟಾಟಾ ಮೋಟಾರ್ಸ್, ಟೈಟಾನ್, ಫೆಡರಲ್ ಬ್ಯಾಂಕ್, ನಜಾರಾ, ಸ್ಟಾರ್ ಹೆಲ್ತ್ ಮುಂತಾದ ಪ್ರಮುಖ ಕಂಪನಿಗಳು ಒಳಗೊಂಡಿವೆ.

ವಿಮಾನಯಾನ ವ್ಯವಹಾರ

ರಾಕೇಶ್ ಜುಂಜುನ್ವಾಲಾ  ನೂತನವಾಗಿ ಬಿಡುಗಡೆಗೊಂಡ ಆಕಾಶ ಏರ್‌ಲೈನ್‌ನಲ್ಲಿ $ 35 ಮಿಲಿಯನ್ ಅಥವಾ ಸುಮಾರು 278 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದಾರೆ. ಅವರು ಈ ಏರ್‌ಲೈನ್‌ನಲ್ಲಿ ಸುಮಾರು 40% ಪಾಲನ್ನು ಹೊಂದಿದ್ದಾರೆ. ಇಂಧನ ಬೆಲೆಗಳು ತುಂಬಾ ಹೆಚ್ಚಿರುವ ಮತ್ತು ಅನೇಕ ಕಂಪನಿಗಳು ತೊಂದರೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಅವರು ವಿಮಾನಯಾನ ವ್ಯವಹಾರವನ್ನು ಪ್ರವೇಶಿಸಿದರು.

ಆತನ ಸಾಮ್ರಾಜ್ಯದ ಉಸ್ತುವಾರಿ ಯಾರು ?

ರಾಕೇಶ್ ಜುಂಜುನ್ವಾಲಾ ದೊಡ್ಡ ಸಾಮ್ರಾಜ್ಯವನ್ನೇ ತೊರೆದಿದ್ದಾರೆ.  ಪತ್ನಿ ರೇಖಾ ಜುಂಜುನ್ವಾಲಾ, ಪುತ್ರಿ ನಿಷ್ಠಾ ಜುಂಜುನ್ವಾಲಾ, ಪುತ್ರರಾದ ಆರ್ಯಮಾನ್ ಮತ್ತು ಆರ್ಯವೀರ್ ಜುಂಜುನ್ವಾಲಾ ಅವರನ್ನು ಅಗಲಿದ್ದಾರೆ. ರಾಕೇಶ್ ಜುಂಜುನ್ವಾಲಾ ಅವರ ಒಟ್ಟು ನಿವ್ವಳ ಮೌಲ್ಯ ಸುಮಾರು 46 ಸಾವಿರ ಕೋಟಿ ರೂ. ಇಂತಹ ಪರಿಸ್ಥಿತಿಯಲ್ಲಿ ಈ ಸಾಮ್ರಾಜ್ಯವನ್ನು ನಿಭಾಯಿಸುವ ಸಂಪೂರ್ಣ ಹೊಣೆ ಅವರ ಪತ್ನಿ ಮೇಲಿದೆ. ಈಗವರು ತನ್ನ ಮಕ್ಕಳೊಂದಿಗೆ ನಿಭಾಯಿಸಲಿದ್ದಾರೆ.  ಜುಂಜುನ್‌ವಾಲಾ ಅವರ ನಿರ್ಗಮನದೊಂದಿಗೆ, ಅವರ ವಿಮಾನಯಾನ ಮತ್ತು ಇತರ ವ್ಯವಹಾರಗಳು ಸವಾಲಾಗುವ ಸಾಧ್ಯತೆ ಇದೆ.

Tags: 46 Thousand CroresRakesh Jhunjhunwala
ShareTweetSendShare
Join us on:

Related Posts

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು…

by admin
May 1, 2023
0

ಶೇರ್ ಚಾಟ್ ಸರ್ವೇಯಲ್ಲಿ ವರುಣಾ ಕ್ಷೇತ್ರದಲ್ಲಿ ಸೋಮಣ್ಣ ಮುಂದು ರಾಜ್ಯದಲ್ಲಿ ರಾಜಕೀಯ ಕಾವು ರಂಗೇರಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಗೆಲುವಿಗಾಗಿ ತಂತ್ರ- ಪ್ರತಿ ತಂತ್ರ ಹೆಣೆಯುತ್ತಿದ್ದಾರೆ. ಮತದಾರರನ್ನು...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಅರುಣ್ ಕುಮಾರ್ ಪುತ್ತಿಲ…

by admin
April 16, 2023
0

ಮೊನ್ನೆ ಮೊನ್ನೆ ಬಿಜೆಪಿಗೆ ಬಂದವರಿಗೂ ಸ್ಥಾನಮಾನ ಸಿಕ್ಕಿದೆ. ಜೆಡಿಎಸ್ ನಾ ಜಿಲ್ಲಾಧ್ಯಕ್ಷನಾಗಿದ್ದ ಭರತ್ ಶೆಟ್ಟಿಯು ಶಾಸಕರಾದ್ರು, ಇಂತಹ ಉದಾಹರಣೆ ಎಷ್ಟೋ ಸಿಗುತ್ತೆ! ಗೋಕಾಕ್ ನಾ ಸಿಡಿ ಕಿಂಗ್...

ಪುತ್ತೂರಿನಲ್ಲಿ ಪಕ್ಷೇತರರಾಗಿ ಕಣಕ್ಕಿಳಿಯಲಿರುವ ಹಿಂದೂ ಸಂಘಟನೆ ಮುಖಂಡ!

ಪುತ್ತಿಲ ಪರ ಪುತ್ತೂರಿನಲ್ಲಿ ಫೀಲ್ಡ್ ಗೆ ಇಳಿಯೋದು ಬಿಜೆಪಿಯಲ್ಲಿರೋ ಅಸಲಿ ಹಿಂದೂಗಳು..!

by admin
April 16, 2023
0

ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ... ಈಗಾಗಲೇ,...

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

ಹರೀಶ್ ಪೂಂಜಾ, ಪುತ್ತಿಲರ ಆ 17ರ ರಹಸ್ಯ…!!!

by admin
April 16, 2023
0

ಪುತ್ತಿಲರನ್ನು ಕೂರಿಸಿ ಮನವೊಲಿಸುವ RSS ನ ಹಿರಿಯರು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ಬುದ್ಧಿ ಹೇಳುವಷ್ಟು ಶಕ್ತಿ ಇಲ್ಲದಾಯ್ತಾ...? ತುಂಬಾ ಬಿಜೆಪಿ ಕಾರ್ಯಕರ್ತರಿಗೆ ಹರೀಶ್ ಪೂಂಜಾರಂತಹ ನಾಯಕ ಬೇಕು ಅನ್ನುವ...

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ,

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ,

by admin
April 14, 2023
0

ಈ 5 ರಾಶಿಯವರಿಗೆ ರಾಜಯೋಗ. ನೀವು ಸ್ಪರ್ಶಿಸುವುದೆಲ್ಲವೂ ಚಿನ್ನದಂತಹ ಜೀವನ, ನೀವು ಯೋಚಿಸುವ ಎಲ್ಲವೂ ಸಂಭವಿಸಲಿದೆ. 60 ವರ್ಷಗಳ ಚಕ್ರ ಪಟ್ಟಿಯಲ್ಲಿ ಶೋಭಾಕೃತು ವರ್ಷವು 37 ನೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

ಸದಾ ಜಗಳವಾಡುವ ಮತ್ತು ಕಿರಿಕಿರಿ ಮಾಡುವ ನಿಮ್ಮ ಜೀವನ ಸಂಗಾತಿಯನ್ನು ಸುಧಾರಿಸಲು ನಿಮ್ಮ ಕೈಯಲ್ಲಿ ಏಳು ಲವಂಗ ಇದ್ದರೆ ಸಾಕು!

May 31, 2023
ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

ಪ್ರಧಾನಿ ಹತ್ಯೆಗೆ ಸಂಚು; 16 ಕಡೆ ದಾಳಿ

May 31, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram