ADVERTISEMENT
Sunday, May 25, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಬೇಡದ ದಾಖಲೆಗೆ ಸಾಕ್ಷಿಯಾದ ಆರ್ ಸಿಬಿ!

ಅಭಿಮಾನಿಗಳಿಗೆ ಸಾಕಷ್ಟು ನಿರಾಸೆ

Honnappa Lakkammanavar by Honnappa Lakkammanavar
April 12, 2024
in Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕೂಡ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಆರ್ ಸಿಬಿ ಈಗ ಬೇಡದ ದಾಖಲೆಗೆ ಸಾಕ್ಷಿಯಾಗಿದೆ.

ಆರ್ ಸಿಬಿ ಇಲ್ಲಿಯವರೆಗೆ ಆಡಿರುವ 6 ಪಂದ್ಯಗಳಲ್ಲಿ ಐದರಲ್ಲಿ ಸೋತು, ಒಂದರಲ್ಲಿ ಮಾತ್ರ ಗೆಲುವು ಕಂಡಿದೆ. ಮುಂಬೈ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈ ವೇಳೆ ಆರ್ ಸಿಬಿ ಬೇಡದ ದಾಖಲೆ ಬರೆದಿದೆ.

Related posts

ಹೊಡಿಬಡಿ ಆಟದ ಮುಂದೆ ಮಂಕಾಗುತ್ತಿದೆ ಕ್ರಿಕೆಟ್‍ನ ಅಸಲಿ ಶೈಲಿಯ ಆಟ..!

ಹೊಡಿಬಡಿ ಆಟದ ಮುಂದೆ ಮಂಕಾಗುತ್ತಿದೆ ಕ್ರಿಕೆಟ್‍ನ ಅಸಲಿ ಶೈಲಿಯ ಆಟ..!

May 22, 2025
1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

May 20, 2025

ಆರ್ ಸಿಬಿ ತಂಡ ನೀಡಿದ್ದ 197 ರನ್ ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್‌ 27 ಎಸೆತಗಳು ಬಾಕಿ ಇರುವಾಗಲೇ 7 ವಿಕೆಟ್ ಗಳಿಂದ ಗೆದ್ದಿದೆ. ಈ ಮೂಲಕ ಆರ್ ಸಿಬಿ 9ನೇ ಸ್ಥಾನಕ್ಕೆ ಕುಸಿದಿದೆ. ಅಲ್ಲದೇ, ಯಾವ ತಂಡವೂ ಮಾಡದ ಕಳಪೆ ದಾಖಲೆಗೆ ಸಾಕ್ಷಿಯಾಗಿದೆ.

ಆರ್ಸಿಬಿ ಬೃಹತ್ ಮೊತ್ತ ಕಲೆ ಹಾಕಿದ್ದರೂ ಮುಂಬೈ ವಿರುದ್ಧ ಏಕಪಕ್ಷೀಯವಾಗಿ ಸೋಲನುಭವಿಸಿತ್ತು. ಮೂವರು ಬ್ಯಾಟರ್ಗಳು ಸಿಡಿಲಬ್ಬರದ ಅರ್ಧಶತಕ ಸಿಡಿಸಿದರೂ ತಂಡಕ್ಕೆ 200 ರನ್ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಐಪಿಎಲ್ ಇತಿಹಾಸದಲ್ಲೇ ತಂಡದಿಂದ ಮೂರು ಅರ್ಧಶತಕಗಳು ಸಿಡಿದರೂ 200 ರನ್ ಪೂರೈಸದ ಮೊದಲ ತಂಡ ಎಂಬ ಬೇಡದ ದಾಖಲೆಯನ್ನು ಆರ್ ಸಿಬಿ ಮಾಡಿತು.

ಮುಂಬೈ ಐಪಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ 190 ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಅತಿ ಕಡಿಮೆ ಎಸೆತಗಳಲ್ಲಿ ಬೆನ್ನಟ್ಟಿದ (15.3 ಓವರ್) ದಾಖಲೆ ಬರೆಯಿತು. ಅದೂ ಆರ್ ಸಿಬಿ ವಿರುದ್ಧ. ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಮತ್ತು ದಿನೇಶ್ ಕಾರ್ತಿಕ್ ಅರ್ಧಶತಕ ಮಾಡಿ 11ನೇ ಬಾರಿಗೆ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಒಂದು ತಂಡದ ಮೂವರು ಆಟಗಾರರು ಅರ್ಧಶತಕದ ಇನ್ನಿಂಗ್ಸ್ ಆಡಿದ ದಾಖಲೆ ಮಾಡಿದ್ದಾರೆ.

Tags: RCB witnessed the unwanted record!
ShareTweetSendShare
Join us on:

Related Posts

ಹೊಡಿಬಡಿ ಆಟದ ಮುಂದೆ ಮಂಕಾಗುತ್ತಿದೆ ಕ್ರಿಕೆಟ್‍ನ ಅಸಲಿ ಶೈಲಿಯ ಆಟ..!

ಹೊಡಿಬಡಿ ಆಟದ ಮುಂದೆ ಮಂಕಾಗುತ್ತಿದೆ ಕ್ರಿಕೆಟ್‍ನ ಅಸಲಿ ಶೈಲಿಯ ಆಟ..!

by Shwetha
May 22, 2025
0

ಅಂದೊಂದು ಕಾಲವಿತ್ತು.. ಭಾರತ ಕ್ರಿಕೆಟ್ ತಂಡಲ್ಲಿ ಆಡಬೇಕಾದ್ರೆ ರಣಜಿ ಪಂದ್ಯಗಳಲ್ಲಿ ಬೆವರಿನ ಹನಿಗಳಂತೆ ರನ್‍ಗಳ ಮಳೆಯನ್ನೇ ಸುರಿಸಬೇಕಾಗಿತ್ತು. ಆಯ್ಕೆಗಾರರು.. ಭಾರತ ಕ್ರಿಕೆಟ್ ತಂಡದ ನಾಯಕ ಯುವ ಆಟಗಾರರ...

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

by Shwetha
May 20, 2025
0

1997 ಮಾಡೆಲ್... ಇಂಜಿನ್ ನಂ- 17...ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..! ಕೋಟಿ ಕೋಟಿ ಲೆಕ್ಕದಲ್ಲಿ ನಿನಗೆ ದುಡ್ಡು ಕೊಡುತ್ತಿದ್ದೇನೆ..! ನಿನ್ನ ಮೇಲೆ...

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..!

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..!

by Shwetha
May 20, 2025
0

ಬಿಸಿಸಿಐ ಕೈಯಲ್ಲಿದೆ ಪಾಕಿಸ್ತಾನದ ಕ್ರಿಕೆಟ್ ಭವಿಷ್ಯ..! ಮಿಲಿಟರಿ, ರಾಜಕೀಯ, ವ್ಯಾಪಾರ, ನೀರು, ವಿದೇಶಾಂಗ ನೀತಿಯಿಂದ ಪಾಕಿಸ್ತಾನದ ಬೆನ್ನಲುಬನ್ನೇ ಮುರಿದಿರುವ ಭಾರತ ಈಗ ಕ್ರಿಕೆಟ್ ಆಟದ ಮೂಲಕವೂ ಬೌನ್ಸರ್..ಗೂಗ್ಲಿ...

ಚಿರಪರಿಚಿತ “ರಿಷಬ್ ಪಂತ್” ಅಪರಿಚಿತನಾಗಿಬಿಟ್ನಾ..?

ಚಿರಪರಿಚಿತ “ರಿಷಬ್ ಪಂತ್” ಅಪರಿಚಿತನಾಗಿಬಿಟ್ನಾ..?

by Shwetha
May 19, 2025
0

ಚಿರಪರಿಚಿತ "ರಿಷಬ್ ಪಂತ್" ಅಪರಿಚಿತನಾಗಿಬಿಟ್ನಾ..? ಈ ತರುಣನ ಬಗ್ಗೆ ತುಂಬಾ ನಿರೀಕ್ಷೆಗಳಿದ್ದವು. ಸುಮಾರು ಆರೇಳು ವರ್ಷಗಳ ಹಿಂದೆ ಟೀಮ್ ಇಂಡಿಯಾಗೆ ಎಂಟ್ರಿಯಾದಾಗ ಸಾಕಷ್ಟು ಭರವಸೆ ಮೂಡಿಸಿದ್ದ. ಹೊಡಿಬಡಿ...

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು…?

by Shwetha
May 17, 2025
0

ಪಾಕ್ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಯಾಕೆ ಬ್ಯಾನ್ ಮಾಡಬಾರದು...? ವರ್ಣ ಭೇದ ನೀತಿಗಾಗಿ ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್ ಅನ್ನು ಐಸಿಸಿ ಬ್ಯಾನ್ ಮಾಡುತ್ತೆ..! ಕ್ರಿಕೆಟ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram