Tuesday, October 3, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

Astrology: ಶತ್ರುಗಳ ಕಾಟದಿಂದ ಬೇಸತ್ತು ಹೋಗಿದ್ದಿರಾ, ಹಾಗಾದರೆ ಮಂಗಳವಾರದ ದಿನ ಯಾವ ಪರಿಹಾರವನ್ನು ಮಾಡಬೇಕು ಗೊತ್ತೇ ?

Vivek Biradar by Vivek Biradar
January 25, 2022
in Astrology, Newsbeat, ಜ್ಯೋತಿಷ್ಯ
Astrology Saaksha Tv
Share on FacebookShare on TwitterShare on WhatsappShare on Telegram

ಶತ್ರುಗಳ ಕಾಟದಿಂದ ಬೇಸತ್ತು ಹೋಗಿದ್ದಿರಾ, ಹಾಗಾದರೆ ಮಂಗಳವಾರದ ದಿನ ಯಾವ ಪರಿಹಾರವನ್ನು ಮಾಡಬೇಕು ಗೊತ್ತೇ ? Saaksha Tv

ನಮಗಿರುವ ಶತ್ರುಗಳ ಕಾಟ ನಿವಾರಣೆಯಾಗಬೇಕು, ಆರ್ಥಿಕ ಸಮಸ್ಯೆ ದೂರವಾಗಬೇಕು, ವ್ಯಾಪಾರ ವ್ಯವಹಾರ ಮಾಡುವ ಕೆಲಸದಲ್ಲಿ ಏಳಿಗೆಯನ್ನು ಕಾಣಬೇಕು ಎಂದರೆ ಯಾವ ರೀತಿಯ ಪರಿಹಾರವನ್ನು ಮಾಡಿದರೆ ಎಲ್ಲಾ ಸಮಸ್ಯೆಗಳಿಂದ ದೂರವಾಗಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Related posts

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

October 2, 2023
ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

October 2, 2023

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಈ ಮೇಲೆ ತಿಳಿಸಿರುವ ಸಮಸ್ಯೆಯನ್ನು ಎದುರಿಸುತ್ತಿದ್ದೀನಿ ಎಂದರೆ ಜಾತಕದಲ್ಲಿ ಕುಜನ ತೊಂದರೆ ಇದೆ ಎಂಬುದನ್ನು ಅರಿತುಕೊಳ್ಳಬೇಕು. ಯಾವಾಗ ಕುಜನು ನಿಮ್ಮ ಜಾತಕದಲ್ಲಿ ಚೆನ್ನಾಗಿರುವುದಿಲ್ಲವೋ ಆಗ ಸುಬ್ರಮಣ್ಯ ಸ್ವಾಮಿಯ ದೇವರ ಮೊರೆ ಹೋಗಬೇಕು. ಪ್ರತಿ ಮಂಗಳವಾರದ ದಿನ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಕಣಗಲೆ ಹೂವುಗಳನ್ನು ಮತ್ತು ನಿಮ್ಮ ಕೈಯಾರ ಮಡಿಯಿಂದ ಒಂದು ಸಿಹಿ ಪದಾರ್ಥವನ್ನು ಸುಬ್ರಮಣ್ಯ ಸ್ವಾಮಿಗೆ ನೈವೇದ್ಯವನ್ನಾಗಿ ಇಡಬೇಕು.

ಸುಬ್ರಹ್ಮಣ್ಯಸ್ವಾಮಿಗೆ ನೈವೇದ್ಯ ಮಾಡಿದ ಸಿಹಿ ಪದಾರ್ಥವನ್ನು ನೀವು ತಿಂದು ನಿಮ್ಮ ಮನೆಯವರಿಗೂ ಕೊಟ್ಟು ತದನಂತರ ಹಸುವಿಗೆ ತಿನ್ನಿಸಬೇಕು. ಈ ರೀತಿಯಾಗಿ ಪ್ರತಿ ಮಂಗಳವಾರ ದಿನ ಮಾಡುವುದರಿಂದ ಸುಬ್ರಹ್ಮಣ್ಯಸ್ವಾಮಿಯ ಅನುಗ್ರಹದ ಜೊತೆಗೆ ನಿಮಗಿರುವ ಶತ್ರುಗಳ ಕಾಟ, ಹಣಕಾಸಿನ ಸಮಸ್ಯೆ , ಕಾನೂನು ಹೋರಾಟದ ಸಮಸ್ಯೆ, ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆ ಇದ್ದರೆ ಎಲ್ಲವೂ ದೂರವಾಗುತ್ತದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಈ ಉಪಾಯವನ್ನು ನೀವು ಅಮವಾಸ್ಯೆ ನಂತರ ಬರುವ ಮಂಗಳವಾರದ ದಿನದಿಂದ ಮಾಡಲು ಶುರು ಮಾಡಬೇಕು. ಒಂದು ವೇಳೆ ನಿಮ್ಮ ಮನೆಯ ಸುತ್ತಮುತ್ತ ಸುಬ್ರಮಣ್ಯಸ್ವಾಮಿ ದೇವಾಲಯ ಇಲ್ಲದಿದ್ದರೆ ಶಿವನ ದೇವಾಲಯದಲ್ಲಿ ಈ ಉಪಾಯವನ್ನು ಮಾಡಬಹುದು.

Tags: #astrology#Saaksha TVJotishyalord hanuman
ShareTweetSendShare
Join us on:

Related Posts

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

ನಾಳೆ ವಾಸ್ತು ಪುರುಷನ ಅವತಾರವಾದ ದಿನ ವಾಸ್ತುವಿನ ಪೂಜೆ, ಇಲ್ಲವಾದರೆ ಈ ಮಂತ್ರವನ್ನು ಜಪ ಮಾಡಿ.

by Honnappa Lakkammanavar
October 2, 2023
0

ಮನೆಯಲ್ಲಿನ ದೋಷಗಳು ನಿವಾರಣೆಯಾಗುತ್ತದೆ. ಮತ್ತು ಅಭಿವೃದ್ಧಿಯಾಗುತ್ತದೆ. ವಾಸ್ತು ಪುರುಷನ ಅವತಾರವಾದ ದಿನವಿಂದು. ವಾಸ್ತು ದೋಷ ನಿವಾರಣೆ ಮಂತ್ರ ಓಂ ವಾಸ್ತೋಷ್ಪತೇ ಧ್ರುವಸ್ಥೂಣಾಂ ಸನಂ . ಸೌಭ್ಯಾ ನಾಂ...

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

ಈ ಒಂದು ಎಲೆಯನ್ನು ಗಲ್ಲಪೆಟ್ಟಿಗೆಯಲ್ಲಿಟ್ಟರೆ ವ್ಯಾಪಾರದಲ್ಲಿ ಲಾಭ ಹೆಚ್ಚುತ್ತದೆ ಮತ್ತು ಆದಾಯವೂ ಹೆಚ್ಚುತ್ತದೆ.

by Honnappa Lakkammanavar
October 2, 2023
0

ವ್ಯಾಪಾರ ಹೊಂದಿರುವ ಪ್ರತಿಯೊಬ್ಬರೂ ಲಾಭ ಗಳಿಸಲು ಶ್ರಮಿಸಬೇಕು. ಕಷ್ಟಪಟ್ಟು ನಡೆಸುವ ವ್ಯಾಪಾರದಲ್ಲಿ ಲಾಭವಿಲ್ಲದೆ ನಷ್ಟವನ್ನು ಎದುರಿಸಿದರೆ ಅವರ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಅಂತಹ ವ್ಯಾಪಾರ ಕುಸಿತವನ್ನು ಸರಿಪಡಿಸಲು ಸರಳ ಪರಿಹಾರವನ್ನು...

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

ವ್ಯಾಪಾರದಲ್ಲಿ ಹಠಾತ್ ಕುಸಿತವನ್ನು ಸರಿಪಡಿಸಲು ಭಾನುವಾರ ಈ ಐಟಂ ಅನ್ನು ಸೇರಿಸಲು ಸಾಕು. ನಷ್ಟವನ್ನು ನೋಡುತ್ತಿದ್ದ ನಿಮ್ಮ ವ್ಯವಹಾರದಲ್ಲಿ ನೀವು ಲಾಭವನ್ನು ಮಾತ್ರ ನೋಡುತ್ತೀರಿ.

by Honnappa Lakkammanavar
October 1, 2023
0

ಕಷ್ಟದ ಸಮಯ ಮನುಷ್ಯನಿಗೆ ಏನು ಮಾಡಬಹುದೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಅದು ನಮ್ಮ ಆದಾಯಕ್ಕೆ ಮೊದಮೊದಲು ಅಡ್ಡಿಯಾಗುತ್ತದೆ. ಇದಲ್ಲದೆ, ಈ ವ್ಯವಹಾರವು ವ್ಯಾಪಾರಸ್ಥರನ್ನು ಸಂಪೂರ್ಣವಾಗಿ ಕಳೆದುಕೊಳ್ಳುವಂತೆ ಮಾಡುತ್ತದೆ....

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

ಪಿತೃ ಶ್ರಾದ್ದದಲ್ಲಿ ವಾಯಸ ಬಲಿ ಎಂದು ಕಾಗಿಗಳಿಗೆ ಅನ್ನ ನೀಡುತ್ತಾರೆ. ಕಾಗೆಗಳಿಗೂ ಪಿತೃಗಳಿಗೆ ಏನು ಸಂಬಂಧ???

by Honnappa Lakkammanavar
October 1, 2023
0

ಯೇ ಚ ಮದ್ವಿಷಯಸ್ಥಾವೈ ಮಾನವಾ ಕ್ಶುಧಯಾರ್ದಿತಾ: | ತ್ವಯಿ ಭುಕ್ತೇ ಸುತ್ರುಸ್ತಾಪ್ತೆ ಭವಿಷ್ಯಂತಿ ಸಭಾಂಧವಾ : || ಯಮದೇವರು ಕಾಗೆಗಳಿಗೆ ದೀರ್ಘಾಯುಷ್ಯ ವನ್ನು ಕೊಟ್ಟು, 'ನನ್ನ ಲೋಕದಲ್ಲಿ...

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

ಪಿತೃಪಕ್ಷ ಪೂಜೆ ಮಾಡುವ ಮುನ್ನ ಎಲ್ಲರೂ ತಿಳಿಯಲೇಬೇಕಾದ ವಿಚಾರಗಳಿವು

by Honnappa Lakkammanavar
September 30, 2023
0

  ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

1.5 ಲಕ್ಷ ರೂ. ಮೌಲ್ಯದ ಮಂಗಳ ಸೂತ್ರ ನುಂಗಿದ ಎಮ್ಮೆ

October 2, 2023
ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

ಬ್ಯಾರಿಕೇಡ್ ಎಳೆದ ಪೊಲೀಸರು; ಮಹಿಳೆಯ ಮೇಲೆ ಹರಿದ ಟಿಪ್ಪರ್

October 2, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram