ADVERTISEMENT
Monday, June 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಬ್ರೆಜಿಲ್.. ಅಮೇಜಾನ್ , ದಟ್ಟ ಕಾಡು , ಗಿಡಮರಗಳು, ಸಾಕಷ್ಟು ವಿಶೇಷತೆಗಳು , ವಿಭಿನ್ನತೆಯಿಂದ ಕೂಡಿರುವ ಸುಂದರ ದೇಶ… !  INTERESTING FACTS

Namratha Rao by Namratha Rao
July 19, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಬ್ರೆಜಿಲ್.. ಅಮೇಜಾನ್ , ದಟ್ಟ ಕಾಡು , ಗಿಡಮರಗಳು, ಸಾಕಷ್ಟು ವಿಶೇಷತೆಗಳು , ವಿಭಿನ್ನತೆಯಿಂದ ಕೂಡಿರುವ ಸುಂದರ ದೇಶ… !  INTERESTING FACTS

ಬ್ರೆಜಿಲ್… ಸೌತ್ ಅಮೆರಿಕಾದಲ್ಲಿ ಸ್ಥಿತವಾಗಿರುವ ಸುಂದರ ಸಮುದ್ರ ತೀರಗಳಿಂದ ಸುತ್ತುವರೆದಿರುವ ರಾಷ್ಟ್ರ.. ಈ ದೇಶದಲ್ಲಿ ಪೋರ್ಚುಗೀಸ್ ಬಾಷೆಯನ್ನ ಜನ ಮಾತನಾಡ್ತಾರೆ. ವಿಶ್ವದ ಅತಿ ಹೆಚ್ಚು ಗಿಡಮರಗಳು ಈ ದೇಶದಲ್ಲಿದೆ..  ಇವತ್ತು ಬ್ರೆಜಿಲ್  ದೇಶದ ಅನೇಕ ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ನಾವು ತಿಳಿಯೋಣ.

Related posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

June 15, 2026
ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

June 15, 2026

ಬ್ರೆಜಿಲ್ ನ ರಾಜಧಾನಿ – ಬ್ರೆಸಿಲಿಯಾ – ಅಂದ್ಹಾಗೆ ಈ ನಗರನ್ನ ಕೇವಲ 41 ದಿನಗಳಲ್ಲಿಯೇ ನಿರ್ಮಾಣ ಮಾಡಿ ಮುಗಿಸಲಾಗಿರೋದು ವಿಶೇಷ.. ಇದಕ್ಕೂ ಮುನ್ನ ಸಮುದ್ರ ಕಿನಾರೆಯಲ್ಲಿ ಸ್ಥಿತವಾಗಿರುವ ರಿಯೋ ದಿ ಜೆನೆರಿಯೋ ಆಗಿತ್ತು.

ಬ್ರೆಜಿಲ್ ಕರೆನ್ಸಿ – ಬ್ರೆಜಿಲಿಯನ್ ರಿಯಲ್

ಬ್ರೆಜಿಲ್ ನ ಒಟ್ಟು ಜನಸಂಖ್ಯೆ ಸುಮಾರು 21 ಕೋಟಿ – ಜನಸಂಖ್ಯೆಯಲ್ಲಿ ವಿಶ್ವದ 6 ನೇ ದೊಡ್ಡ ದೇಶ. ಮೊದಲನೇಯದ್ದು ಕೊರೊನಾ ತವರು ಚೈನಾ , 2ನೇ ಸ್ಥಾನದಲ್ಲಿ ಭಾರತವಿದೆ.

ಈ ದೇಶವು ಸುಮಾರು 83 ಲಕ್ಷದ 58 ಸಾವಿರದ 140 ಕಿ.ಮೀನಲ್ಲಿವಸ್ತಾರಗೊಂಡಿದೆ.. ಇಲ್ಲಿನ 88 % ಜನರು ನಗರಗಳಲ್ಲಿ ವಾಸವಾಗಿದ್ದು, ಕೇವಲ 12 % ರಷ್ಟು ಜನರು ಮಾತ್ರ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಈ ದೇಶ ಸುಮಾರು 322  ವರ್ಷಗಳ ಕಾಲ (1500-1822) ಪೋರ್ಚುಗೀಸರ ಅಧೀನದಲ್ಲಿ ಇತ್ತು..

ಇನ್ನೂ ದಕ್ಷಿಣ ಅಮೆರಿಕಾದಲ್ಲಿ ಸ್ಪಾನಿಷ್ ಮಾತನಾಡದೇ ಇರೋ ಏಕಮಾತ್ರ ದೇಶ ಬ್ರೆಜಿಲ್. ಇಲ್ಲಿನ ಜನರು ಪೋರ್ಚುಗೀಸ್  ಬಾಷೆಯನ್ನೇ ಮಾತನಾಡುತ್ತಾರೆ..

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಏರ್ಪೋಟ್ ಗಳನ್ನು ಹೊಂದಿರುವ 2ನೇ ದೇಶ ಬ್ರೆಜಿಲ್.. ಇಲ್ಲಿ 4 ಸಾವಿರದ 23 ವಿಮಾನ ನಿಲ್ದಾಣಗಳಿವೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾವಿದೆ.. ಮೆಕ್ಸಿಕೋ 3ನೇ ಸ್ಥಾನದಲ್ಲಿದೆ.

ಕಾಫಿ ಉತ್ಪಾದನೆಯಲ್ಲಿ ಈ ದೇಶ ವಿಶ್ವದಲ್ಲಿ ನಂಬರ್ ಸ್ಥಾನದಲ್ಲಿದೆ.. ಇಲ್ಲಿನ ಕಾಫಿ ಕೂಡ ವರ್ಲ್ಡ ಫೇಮಸ್. ಈ ದೇಶದ ಬಹುದೊಡ್ಡ ಆರ್ಥಿಕ ಮೂಲವೂ ಹೌದು.. ಅಷ್ಟೇ ಅಲ್ಲ ಕಬ್ಬು ಬೆಳೆ ಉತ್ಪಾದನೆಯಲ್ಲಿ ನಂಬರ್ 1 ಬ್ರೆಜಿಲ್. ಇಡೀ ವಿಶ್ವದಲ್ಲಿ ಅತಿ ಹೆಚ್ಚು ಕಬ್ಬನ್ನ ಈ ದೇಶದಲ್ಲಿ ಬೆಳೆಯಲಾಗುತ್ತೆ.. ಮೊದಲನೇ ಸ್ಥಾನದಲ್ಲಿ ಬ್ರೆಜಿಲ್ ಇದ್ರೆ 2ನೇ ಸ್ಥಾನದಲ್ಲಿದೆ ನಮ್ಮ ಭಾರತ.

ಇಲ್ಲಿನ ಪ್ರತಿಯೊಬ್ಬ ಪ್ರಜೆಗೂ ಮತದಾನ ಮಾಡುವುದು ಕಡ್ಡಾಯ.. ಹಾಗೆ ಮತದಾನ ಮಾಡದೇ ಹೋದ ಪಕ್ಷದಲ್ಲಿ  ಶಿಕ್ಷೆಗೆ ಗುರಿಪಡಿಸಲಾಗುತ್ತೆ.. ಅಷ್ಟೇ ಅಲ್ಲದೇ ಪಾಸ್  ಪೋರ್ಟ್ ಗಳನ್ನೂ ರದ್ದು ಮಾಡಬಹುದಾಗಿದೆ.

ಇನ್ನೂ ಯಾವುದಾದರೂ ಕಾರಣಕ್ಕೆ ನವಜಾತ ಮಕ್ಕಳು ತಾಯಿಯ ಎದೆ ಹಾಲಿನಿಂದ ವಂಚಿತರಾದ್ರೆ , ಅಂತಹ ಮಕ್ಕಳಿಗೆ ತಾಯಿಯ ಎದೆಹಾಲು ಕೊಡಿಸುವ ವ್ಯವಸ್ಥೆಯನ್ನೂ ಸರ್ಕಾರ ಮಾಡಿದೆ.. ಇನ್ನೂ ಬ್ರೆಜಿಲ್ ನಲ್ಲಿ ಆಗಾಗ ರಸ್ತೆಗಳಲ್ಲಿ ದೊಡ್ಡ ದೊಡ್ಡ ಹಾವುಗಳು ಕಾಣಿಸಿಕೊಳ್ಳುವುದು ಕೂಡ ಕಾಮನ್..

 ಇಡೀ ವಿಶ್ವದ ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಬ್ರೆಜಿಲ್ 6 ನೇ ಸ್ಥಾನದಲ್ಲಿದೆ. ಅಂದ್ರೆ ಅತಿ ಹೆಚ್ಚು ಶ್ರೀಮಂತರು ಈ ದೇಶದಲ್ಲಿರುವ ಆಧಾರದಲ್ಲೂ ಈ ದೇಶವನ್ನ ಶ್ರೀಮಂತ ರಾಷ್ಟ್ರ ಅಂತ ಪರಿಗಣಿಸಲಾಗುತ್ತೆ. ವಿಶ್ವದ 2ನೇ ಅತಿ ದೊಡ್ಡ ನದಿ ಅಮೇಜಾನ್ ನ ಅತಿ ಹೆಚ್ಚು ಭಾಗ ಬ್ರೆಜಿಲ್ ನಲ್ಲಿದೆ.

ಈ ದೇಶದ ಜನರು ಇಂದಿಗೂ ಏಲಿಯನ್ಸ್ ಇದೆ ಎಂಬ ವಿಶ್ವಾಸದಲ್ಲಿದ್ಧಾರೆ.. ಪ್ರತಿ ವರ್ಷ  2-3 ಬಾರಿಯಾದ್ರೂ ಏಲಿಯನ್ಸ್ ಗಾಗಿ ಸರ್ಚ್ ಆಪರೇಷನ್ ಕೂಡ ನಡೆಯುತ್ತೆ.

ಬ್ರೆಜಿಲ್ ನಲ್ಲಿ ಖೈದಿಗಳಿಗೆ ವಿಚಿತ್ರ ಶಿಕ್ಷೆ ಅಥವ ಕೆಲಸವನ್ನ ನೀಡಲಾಗುತ್ತೆ.. ಹೌದು ಸೈಕಲ್ ಮಾಡರಿಯ ುಪಕರಣವನ್ನ ಖದಿಗಳು ತುಳಿಯುವ ಶಿಕ್ಷೆ ನೀಡಲಾಗುತ್ತದೆ.. ಇದ್ರಿಂದಾಗಿ ಕರೆಂಟ್ ಉತ್ಪಾದನೆಯಾಗುತ್ತದೆ. ಅಷ್ಟೇ ಅಲ್ಲ ಖೈದಿ ಎಷ್ಟು ಹೆಚ್ಚು ಸೈಕಲ್ ತುಳಿಯುತ್ತಾರೋ ಅಷ್ಟು ಶಿಕ್ಷೆ ಕಡಿಮೆಯಾಗುತ್ತೆ ಎನ್ನಲಾಗಿದೆ.

ಇಲ್ಲಿನ  ಒಮದು ಐಲ್ಯಾಂಡ್ ವಿಷಪೂರಿತ ಹಾವುಗಳಿಂದ ಕೂಡಿದೆ.. ಒಂದೊಂದು ಸ್ಕ್ವೇರ್ ಕಿ ,ಮೀ ಅಂತರದಲ್ಲಿ ಕಡಿಮೆ ಅಂದ್ರೂ 5 ಹಾವುಗಳು ಕಾಣಿಸುತ್ತವೆ ಎನ್ನಲಾಗಿದೆ.. ಅಷ್ಟೇ ಅಲ್ಲ ಈ ಅಪಾಯಕಾರಿ ದ್ವೀಪಕ್ಕೆ ಹೋದವರೂ ಯಾರೂ ಕೂಡ ಜೀವಂತವಾಗಿ ವಾಪಸ್ ಬರೋದಿಲ್ಲ ಎನ್ನಲಾಗುತ್ತೆ.

ಇಲ್ಲಿನ ಜನರು ಹೆಚ್ಚು ಇಷ್ಟ ಪಡುವ ಆಟ ಫುಟ್ ಬಾಲ್. ವಿಶ್ವದ ಟಾಪ್ ಫುಟ್ ಬಾಲ್ ರ್ಯಾಂಕಿಂಗ್ ನಲ್ಲಿ ಬ್ರೆಜಿಲ್ 8 ನೇ ಸ್ಥಾನದಲ್ಲಿ ಬರುತ್ತೆ.. ಬ್ರೆಜಿಲ್ ಟೀಮ್ 5 ಬಾರಿ ಫಿಫಾ ವರ್ಲ್ಡ್ ಕಪ್ ಗೆದ್ದಿದೆ.. ಮೆಕ್ಸಿಕೋ , ರಷ್ಯಾ  ಇನ್ನೂ ಕೆಲ ದೇಶಗಳಲ್ಲಿ ಅತಿ ಹೆಚ್ಚಾಗಿ ಡ್ರಗ್ಸ್ ಮಾಫಿಯಾ ಇದ್ದು, ಅಂತಹ ದೇಶಗಳ ಪಟ್ಟಿಗೆ ಬ್ರೆಜಿಲ್ ಕೂಡ ಸೇರಿದೆ..

ಪ್ರವಾಸಿ ತಾಣಗಳು

ರಿಯೋ ದಿ ಜೆನೆರಿಯೋ , ಕ್ರಿಸ್ಟ್ ದ ರಿಡೀಮರ್ , ಸಾವ್ ಪೌಲೋ, ಅಮೇಜಾನ್ , ಬೇಲೋ  ಹಾರಿಜಾಂಟೆ, ಗಾರ್ಡನ್ ಸಿಟಿ ಇನ್ನೂ ಹಲವಾರು ಆಕರ್ಷಕ ಪ್ರವಾಸಿ ತಾಣಗಳು ಪ್ರವಾಸಿಗರನ್ನ ಸೆಳೆಯುತ್ತೆ..

ಈ ದೇಶದಲ್ಲಿನ ಮಸಾಜ್ ವರ್ಲ್ಡ್ ಫೇಮಸ್..! ಇಲ್ಲಿನ ರಾಷ್ಟ್ರೀಯ ಚಿಹ್ನೆ ಗರುಡ..! ಇಲ್ಲಿನ ಆಚಾರ ವಿಚಾರಗಳು ಭಾರತಕ್ಕೆ ಭಿನ್ನವಾಗಿಲ್ಲ..!

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!  

ಭಾರತದ ಆಪ್ತಮಿತ್ರ ರಾಷ್ಟ್ರ , ವಿಶ್ವದ ಶಕ್ತಿಶಾಲಿ ರಾಷ್ಟ್ರ , ವಿಶ್ವದ ಅತಿ ದೊಡ್ಡ ರಾಷ್ಟ್ರ ರಷ್ಯಾದ..! INTERESTING FACTS  

ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts

Tags: AmazonbrasiliaBrazilinteresting factsLifestyletourismtravell
ShareTweetSendShare
Join us on:

Related Posts

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

ಗ್ಯಾರಂಟಿ ಯೋಜನೆಗಳಿಗೆ ಮೇಜರ್ ಸರ್ಜರಿ: ಹೊಸ ಅರ್ಜಿ ಸಲ್ಲಿಸದಿದ್ದರೆ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಸೌಲಭ್ಯಕ್ಕೆ ಬೀಳುತ್ತಾ ಬ್ರೇಕ್?

by Shwetha
June 15, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯಲ್ಲಿ ನೂರಾರು ಕೋಟಿ ರೂಪಾಯಿ ಸೋರಿಕೆ ಮತ್ತು ದುರ್ಬಳಕೆಯಾಗಿರುವುದು ಪತ್ತೆಯಾಗಿದ್ದು, ಇದನ್ನು ತಡೆಯಲು ಸರ್ಕಾರ ಈಗ...

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

ಗೃಹಲಕ್ಷ್ಮಿ ಅಲ್ಲ ಇದು ಚುನಾವಣಾ ಲಕ್ಷ್ಮಿ: ಐದು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ವಿಜಯೇಂದ್ರ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸರ್ಕಾರ?

by Shwetha
June 15, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯನ್ನು ಚುನಾವಣಾ ಲಕ್ಷ್ಮಿ...

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ಅನ್ನದಾತ: ಭೂ ಪರಿಹಾರಕ್ಕಾಗಿ ಸತಾಯಿಸಿದ ಅಧಿಕಾರಿಗೆ ಬಿತ್ತು ಚಪ್ಪಲಿ ಏಟು

by Shwetha
June 15, 2026
0

ಬಾಗಲಕೋಟೆ: ಅನ್ನದಾತನ ತಾಳ್ಮೆಯ ಕಟ್ಟೆ ಒಡೆದರೆ ಏನಾಗುತ್ತದೆ ಎಂಬುದಕ್ಕೆ ಬಾಗಲಕೋಟೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಭೂಮಿ ಪಡೆದು, ದಶಕಗಳ ಕಾಲ ಪರಿಹಾರ ನೀಡದೆ...

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

by Shwetha
June 15, 2026
0

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ...

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

ಗೃಹಲಕ್ಷ್ಮಿಯರು ಈಗ ದರಿದ್ರ ಲಕ್ಷ್ಮಿಯರೇ? 3 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಟ್ಟ ಸರ್ಕಾರದ ವಿರುದ್ಧ ಛಲವಾದಿ ಕಿಡಿ

by Shwetha
June 15, 2026
0

ಬೆಂಗಳೂರು: ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಮತ್ತು ಸರ್ಕಾರದ ನಡೆಗಳ ವಿರುದ್ಧ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram