ADVERTISEMENT
Saturday, November 8, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

Food : ಆರೋಗ್ಯಕರ , ರುಚಿಯಾದ ಹೆಸರು ಬೇಳೆ ಪರೋಟ ರೆಸಿಪಿ..!!

Namratha Rao by Namratha Rao
April 11, 2022
in Cooking, ಅಡುಗೆ
cooking
Share on FacebookShare on TwitterShare on WhatsappShare on Telegram

Food : ಆರೋಗ್ಯಕರ , ರುಚಿಯಾದ ಹೆಸರು ಬೇಳೆ ಪರೋಟ ರೆಸಿಪಿ..!!

ಹೆಸರು ಬೇಳೆ ಪರೋಟ

Related posts

‘ಸಿದ್ರಾಮುಲ್ಲಾಖಾನ್’ ಸ್ಟೇಟಸ್ ಹಾಕಿದ PDO ವಿರುದ್ಧ FIR!

ಹೋಟೆಲ್ ಶೈಲಿಯ ಗರಿಗರಿ ಚಿಕನ್ ಕಬಾಬ್ ರೆಸಿಪಿ

August 31, 2025
ಸೆಂಟ್ರಲ್ ರೈಲ್ವೆ ಹೊಸ ಹುದ್ದೆಗಳು 2025 – ಅರ್ಜಿ ಸಲ್ಲಿಸಲು ಮಿಸ್ ಮಾಡಿಕೊಳ್ಳಬೇಡಿ!

ಉಬ್ಬಿದ ಗರಿಗರಿ ಪೂರಿ ಹೊಟೇಲ್ ಶೈಲಿ ರೆಸಿಪಿ

August 30, 2025

ಬೇಕಾಗಿರುವ ಪದಾರ್ಥಗಳು…

ಅರ್ಧ ಕಪ್ ಹೆಸರು ಬೇಳೆ

( ಸುಮಾರು  5 ಗಂಟೆ ನೆನೆಸಿಡಬೇಕು )

ಅರ್ಧ ಕಪ್ ಗೋದಿ ಹಿಟ್ಟು

ಕೊತ್ತಂಬರಿ ಸೊಪ್ಪು

ಧನ್ಯ ಪುಡಿ 1 ಟೇಬಲ್ ಸ್ಪೂನ್

ಖಾರದ ಪುಡಿ 1 ಟೇಬಲ್ ಸ್ಪೂನ್ ( ನಿಮ್ಮ ರುಚಿಗೆ ತಕ್ಕಷ್ಟು)

ಅರಿಶಿಣ ಪುಡಿ

ಉಪ್ಪು

ಹಿಂಗು

ಎಣ್ಣೆ

ಮಾಡುವ ವಿಧಾನ :

ನೆನಸಿಟ್ಟ ಹೆಸರುಬೇಳೆ ಜೊತೆಗೆ ಮಸಾಲೆ ಪದಾರರ್ಥಗಳನ್ನ ಬೆರೆಸಿ ರುಬ್ಬಿರಿ..

ದೊಡ್ಡ ಬಟ್ಟಲಿನಲ್ಲಿ, ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ

ನೀರನ್ನು ಸೇರಿಸಿ ಮೂಲಕ ಮೃದುವಾದ ಚಪಾತಿ ಮಾಡುವ  ಹದಕ್ಕೆ ಡೋ ತಯಾರಿಸಿ.

ಹಿಟ್ಟನ್ನು ಮುಚ್ಚಿ ಮತ್ತು 15 ನಿಮಿಷಗಳ ಕಾಲ ಸೆಟ್ ಆಗಲು ಬಿಡಿ..

ಹಿಟ್ಟಿನಿಂದ ನಿಂಬೆ ಗಾತ್ರದ ಉಂಡೆ  ತೆಗೆದುಕೊಳ್ಳಿ ಒಣ ಹಿಟ್ಟಿನ ಸಹಾಯದಿಂದ ಒಸೆಯಿರಿ.

ನಂತರ ಕಾದ ಹೆಂಚಿನ ಮೇಲೆ ಎಣ್ಣೆ ಸವರಿ ಪರೋಟ ಬೇಯಿಸಿ… ಹೀಗೆ ತಿರುಗಿಸಿ ನಂತರ ಮತ್ತೆ ಎಣ್ಣೆ ಸವರಿ ಚೆನ್ನಾಗಿ ಬೇಯಿಸಿ.. ಅಥವ ತುಪ್ಪ ಬಳಸಿ… ಬೆಂದ ನಂತರ ಹೆಸರುಬೇಳೆಯ ಆರೋಗ್ಯಕರ ಮಸಾಲೆ ಪರೋಟ ಸವಿಯಯಲು ಸಿದ್ದ..

ಮೊಸರು , ಬೆಣ್ಣೆ, ಅಥವ ನಿಮ್ಮಿಷ್ಟದ ಚಟ್ನಿ ಜೊತೆಗೆ ಸವಿಯಿರಿ..

 

Tags: #saakshatvcoookingFoodHealthparota
ShareTweetSendShare
Join us on:

Related Posts

‘ಸಿದ್ರಾಮುಲ್ಲಾಖಾನ್’ ಸ್ಟೇಟಸ್ ಹಾಕಿದ PDO ವಿರುದ್ಧ FIR!

ಹೋಟೆಲ್ ಶೈಲಿಯ ಗರಿಗರಿ ಚಿಕನ್ ಕಬಾಬ್ ರೆಸಿಪಿ

by Shwetha
August 31, 2025
0

ಹೋಟೆಲ್ ಶೈಲಿಯ ಗರಿಗರಿ ಚಿಕನ್ ಕಬಾಬ್ ಅನ್ನು ಮನೆಯಲ್ಲಿಯೇ ಮಾಡುವ ವಿವರವಾದ ವಿಧಾನ ಇಲ್ಲಿದೆ. ಇದಕ್ಕೆ ಬೇಕಾದ ಸಾಮಗ್ರಿಗಳು: * ಕೋಳಿ ಮಾಂಸ: 500 ಗ್ರಾಂ ಮೂಳೆರಹಿತ...

ಸೆಂಟ್ರಲ್ ರೈಲ್ವೆ ಹೊಸ ಹುದ್ದೆಗಳು 2025 – ಅರ್ಜಿ ಸಲ್ಲಿಸಲು ಮಿಸ್ ಮಾಡಿಕೊಳ್ಳಬೇಡಿ!

ಉಬ್ಬಿದ ಗರಿಗರಿ ಪೂರಿ ಹೊಟೇಲ್ ಶೈಲಿ ರೆಸಿಪಿ

by Shwetha
August 30, 2025
0

ಪೂರಿ ಗರಿಗರಿಯಾಗಿ ಮತ್ತು ಉಬ್ಬಿ ಬರುವಂತೆ ಮಾಡಲು ಕೆಲವು ಸರಳ ವಿಧಾನಗಳಿವೆ. ಅವುಗಳನ್ನು ಅನುಸರಿಸಿದರೆ ನೀವು ಮನೆಯಲ್ಲಿಯೇ ಹೋಟೆಲ್ ಶೈಲಿಯ ಪೂರಿಗಳನ್ನು ತಯಾರಿಸಬಹುದು. ಪೂರಿ ಮಾಡಲು ಬೇಕಾದ...

ಕಲಬುರಗಿ ಜಿಲ್ಲಾ ಪಂಚಾಯತ್ ನೇಮಕಾತಿ 2025

ಮಂಗಳೂರು ಸ್ಪೆಷಲ್ ಸೌತೆಕಾಯಿ ಕಡುಬು ರೆಸಿಪಿ

by Shwetha
August 29, 2025
0

ಮಂಗಳೂರಿನ ಪ್ರಸಿದ್ಧ ತಿನಿಸುಗಳಲ್ಲಿ ಸೌತೆಕಾಯಿ ಕಡುಬು (ಅಥವಾ ಕುಂಬಳಕಾಯಿ ಕಡುಬು) ಸ್ಥಾನ ಪಡೆದಿದೆ. ಇದನ್ನು ಸಾಮಾನ್ಯವಾಗಿ ಕುಂಬಳಕಾಯಿ (ಭೂತಗುಂಬಳಕಾಯಿ) ಅಥವಾ ಸೌತೆಕಾಯಿ ಬಳಸಿ ತಯಾರಿಸಲಾಗುತ್ತದೆ. ಇದು ರುಚಿಯಲ್ಲಿ...

“ಚಾಮುಂಡಿ ಬೆಟ್ಟ ಹಿಂದೂಗಳದ್ದಲ್ಲ” – ಡಿಕೆಶಿ ಹೇಳಿಕೆಗೆ ಯದುವೀರ್ ಕಿಡಿ

ಮನೆಯಲ್ಲಿ ಸುಲಭವಾಗಿ ತಯಾರು ಮಾಡಬಹುದಾದ ನುಗ್ಗೆಕಾಯಿ ಬಿರಿಯಾನಿ

by Shwetha
August 28, 2025
0

ನುಗ್ಗೆಕಾಯಿ ಬಿರಿಯಾನಿ ಒಂದು ರುಚಿಕರವಾದ ಮತ್ತು ಆರೋಗ್ಯಕರವಾದ ಅಡುಗೆ. ನುಗ್ಗೆಕಾಯಿಯಲ್ಲಿ ವಿಟಮಿನ್ ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಸಸ್ಯಾಹಾರಿಗಳಿಗೆ ಮತ್ತು ಮಾಂಸಾಹಾರಿಗಳಿಗೆ ಇಷ್ಟವಾಗುವಂತಹ ತಿನಿಸು. ಬೇಕಾಗುವ...

ಬ್ಯಾಂಕ್ ಆಫ್ ಮಹಾರಾಷ್ಟ್ರ ನೇಮಕಾತಿ 2025 : ಹೊಸ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ

ಗಣೇಶ ಚತುರ್ಥಿ ವಿಶೇಷ:ಕರ್ಜಿಕಾಯಿ ರೆಸಿಪಿ

by Shwetha
August 27, 2025
0

ಕರ್ಜಿಕಾಯಿ, ಕರ್ನಾಟಕದ ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು. ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬಗಳ ಸಮಯದಲ್ಲಿ ಇದನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇದರ ಹೊರಭಾಗ ಗರಿಗರಿಯಾಗಿದ್ದರೆ, ಒಳಗಿನ ಹೂರಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram