Local News

International News

ಈ ದೇಶದಲ್ಲಿ ಮಕ್ಕಳು ಸೋಶಿಯಲ್ ಮೀಡಿಯಾ ಬಳಕೆ ಮಾಡುವಂತಿಲ್ಲ

ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ 14 ವರ್ಷದೊಳಗಿನ ಅಪ್ರಾಪ್ತರಿಗೆ ಸೋಶಿಯಲ್​​ ಮೀಡಿಯಾ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಈ ದೇಶದಲ್ಲಿ 14 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣ ಬಳಸದಂತೆ...

Read more

ಶಿಕ್ಷಕರಿಗೆ ಕಿರುಕುಳ; ತಂದೆಯ ವಿರುದ್ಧ ದೂರು

ಹಲವು ಶಾಲೆಗಳಿಗೆ ಮಕ್ಕಳಿಗೆ ಹೆಚ್ಚಿನ ಹೋಮ್ ವರ್ಕ್ ನೀಡಲಾಗಿರುತ್ತದೆ. ಅದೇ ರೀತಿ ಇಲ್ಲೊಂದು ಶಾಲೆಯಲ್ಲಿ ಕೂಡ ಹೋಮ್ ವರ್ಕ್ ಹೆಚ್ಚಾಗಿ ನೀಡಲಾಗಿತ್ತು. ಇದನ್ನು ಕಂಡ ಶಿಕ್ಷಕರಿಗೆ ಕರೆ ಮಾಡಿ ಕಿರಿಕಿರಿ ಮಾಡಿದ್ದಾನೆ. ಹೀಗಾಗಿ...

Read more

ಕಾರ್ಗೋ ಹಡಗು ಡಿಕ್ಕಿ ಹೊಡೆದು; ಮುರಿದು ಬಿದ್ದ ಸೇತುವೆ

ವಾಷಿಂಗ್ಟನ್‌: ಕಾರ್ಗೋ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಸೇತುವೆ ಮುರಿದು ಬಿದ್ದಿರುವ ಘಟನೆ ನಡೆದಿದೆ. ಈ ಘಟನೆ ಅಮೆರಿಕದ ಬಾಲ್ಟಿ ಮೋರ್‌ ನಲ್ಲಿ ನಡೆದಿದೆ. ಹಡಗು ಸೇತುವೆಗೆ ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ...

Read more

ಚರಂಡಿಯೊಳಗೆ ಆಕಸ್ಮಿಕವಾಗಿ ಬಿದ್ದ ಫೋನ್; 36 ಗಂಟೆಗಳ ಕಾಲ ಸಿಲುಕಿದ್ದ ವ್ಯಕ್ತಿ

ಕೈಯಿಂದ ಮೊಬೈಲ್ ಜಾರಿ ಚರಂಡಿಯೊಳಗೆ ಬಿದ್ದ ಪರಿಣಾಮ ಫೋನ್ ತೆಗೆಯಲು ಆಕಸ್ಮಿಕವಾಗಿ ಚರಂಡಿಯೊಳಗೆ ಬಿದ್ದ ವ್ಯಕ್ತಿ 36 ಗಂಟೆ ಕಾಲ ಸಿಲುಕಿರುವ ಘಟನೆ ನಡೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸುಮಾರು 36 ಗಂಟೆಗಳ...

Read more

ಬ್ಯಾಂಕ್ ದರೋಡೆ ಕಂಡು ಶಾಕ್ ಆದ ಪೊಲೀಸರು

ಅಮೆರಿಕದ ಟೆಕ್ಸಾಸ್ ನಲ್ಲಿ ದರೋಡೆಯೊಂದು ನಡೆದಿದ್ದು, ಸಿಸಿಟಿವಿ ದೃಶ್ಯಾವಳಿ ಕಂಡು ಪೊಲೀಸರೇ ದಂಗಾಗಿದ್ದಾರೆ. ಈ ಘಟನೆ ಮಾರ್ಚ್ 14ರಂದು ನಾರ್ತ್ ಹೂಸ್ಟನ್ ನ ಗ್ರೀನ್ಸ್ ಪಾಯಿಂಟ್ ಪ್ರದೇಶದ ವೆಲ್ಸ್ ಫಾರ್ಗೋ ಬ್ಯಾಂಕ್ ನಲ್ಲಿ...

Read more

ಪಾಕ್ ನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟ; 6 ಜನ ಬಲಿ

ಪಾಕಿಸ್ತಾನದಲ್ಲಿ ಇತ್ತೀಚೆಗೆ ಉಗ್ರರ ದಾಳಿ ಹೆಚ್ಚಾಗುತ್ತಿದ್ದು, ಇಂದು ಕೂಡ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಇಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಚೀನಾ ಪ್ರಜೆಗಳು ಹಾಗೂ ಓರ್ವ ಪಾಕ್ ಪ್ರಜೆ...

Read more

81 ವರ್ಷದ ಮಹಿಳೆಯ ಹೊಟ್ಟೆಯಲ್ಲಿತ್ತು 56 ವರ್ಷದ ಭ್ರೂಣ

ಬ್ರೆಸಿಲಿಯಾ: 81 ವರ್ಷದ ಮಹಿಳೆಯ ಹೊಟ್ಟೆಯಲ್ಲಿ 56 ವರ್ಷಗಳಿಂದ ಭ್ರೂಣವನ್ನು ಇದ್ದ ಘಟನೆಯೊಂದು ನಡೆದಿದ್ದು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಮಹಿಳೆ ಈಗ ಸಾವನ್ನಪ್ಪಿದ್ದಾರೆ. ಡೇನಿಯಲಾ ವೆರಾ ಎಂಬ ಮಹಿಳೆಯು ಯೌವನಾವಸ್ಥೆಯಲ್ಲಿ ಅಪಸ್ಥಾನೀಯ ಗರ್ಭಾವಸ್ಥೆ ಅಂದರೆ...

Read more

Technology News



Political news

Sports News

Entertainment News



State News

ಶಾಲಾ -ಕಾಲೇಜು ಸುತ್ತಮುತ್ತ ತಂಬಾಕು ಮಾರಾಟ; ಕಾನೂನು ಕ್ರಮ

ಬೆಂಗಳೂರು: ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಕುರಿತ ವಿಧೇಯಕ ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಗೀಕಾರವಾಗಿತ್ತು. ಹೀಗಾಗಿ ಶಾಲಾ ಕ್ಯಾಂಪರ್ ನಿಂದ ನೂರು ಮೀಟರ್ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ನಿಷೇಧಿಸಲಾಗಿದೆ....

ಬಿತ್ತನೆ ಬೀಜ ಗೋದಾಮಿಗೆ ಬೆಂಕಿ; ಕೋಟ್ಯಾಂತರ ಮೌಲ್ಯದ ಬೀಜ ಭಸ್ಮ

ಬೀದರ್: ಬಿತ್ತನೆ ಬೀಜದ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ನಷ್ಟ ಸಂಭವಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಬಗದಲ್ ಗ್ರಾಮದಲ್ಲಿಯೇ ಈ ಘಟನೆ...

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.55 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.55 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟದಣಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ...

National news

All News